HEALTH TIPS

ಕುಂಡಂಗುಳಿ- ಕ್ಷೇತ್ರ ಉತ್ಸವ ಸಂದರ್ಭ ಪಟಾಕಿ ಸಿಡಿಸಿದ ಮೂವರ ವಿರುದ್ಧ ಕೇಸು

ಕಾಸರಗೋಡು: ಕುಂಡಂಗುಳಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಆರಾಟು ಮಹೋತ್ಸವ ಸಂದರ್ಭ ಪಟಾಕಿ ಸಿಡಿಸಿದ ಪ್ರಕರಣದಲ್ಲಿ ಮೂರು ಮಂದಿ ವಿರುದ್ಧ ಆದೂರು ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಕುಂಡಂಗುಳಿ ಪಾಂಡಿಕಂಡ ನಿವಾಸಿ ಮಧುಸೂದನನ್ ಸೇರಿದಂತೆ ಮೂರು ಮಂದಿ ವಿರುದ್ಧ ಈ ಕೇಸು. ಉತ್ಸವದಲ್ಲಿ ಯಾವುದೇ ಮುಂಜಗ್ರತೆ ಪಾಲಿಸದೆ ನಿರ್ಲಕ್ಷ್ಯವಾಗಿ ಪಟಾಕಿ ಸಿಡಿಸಿರುವ ಬಗ್ಗೆ ಕೇಸು ದಾಖಲಿಸಲಾಗಿದೆ. ಬುಧವಾರ ಸಂಜೆ 7ಕ್ಕೆ ಆದೂರು ಪೊಲೀಸ್ ಠಾಣೆ ವ್ಯಾಪ್ತಿಯ ಮುಳಿಯಾರು ಪಾಂಡಿಕಂಡ ರಸ್ತೆಯ ಸೇತುವೆ ಬಳಿ ಪಟಾಕಿ ಸಿಡಿಸಲಾಗಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries