HEALTH TIPS

ಕಣಜದ ಹುಳು ದಾಳಿ-ವ್ಯಕ್ತಿ ಮೃತ್ಯು

ಉಪ್ಪಳ: ಕಣಜದ ಹುಳು ದಾಳಿ ನಡೆಸಿದ ಪರಿಣಾಮ ಮಂಗಲ್ಪಾಡಿ ಪುಳಿಕುತ್ತಿ ಸನಿಹದ ಅಗರ್ತಿಮೂಲೆ ನಿವಾಸಿ ರಾಧಾಕೃಷ್ಣ(62) ಮೃತಪಟ್ಟಿದ್ದಾರೆ. ಮನೆಯಿಂದ ನಡೆದುಹೋಗುತ್ತಿದ್ದ ಇವರಿಗೆ ಸೋಂಕಾಲು ಪ್ರದೇಶದಲ್ಲಿ ಸೋಮವಾರ ಕಣಜದ ಹುಳುಗಳು ದಾಳಿ ನಡೆಸಿದ್ದು,  ಸ್ಥಳೀಯರು ಹಾಗೂ ಇವರ ಪುತ್ರ ಸೇರಿ ಮಂಗಲ್ಪಾಡಿ ಸರ್ಕಾರಿ ಅಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿ, ಮನೆಗೆ ಕರೆತಂದಿದ್ದರು.  ಮನೆಯಲ್ಲಿ ವಿಶ್ರಂತಿಯಲ್ಲಿದ್ದ ಇವರಿಗೆ ಮಂಗಳವಾರ ಮಧ್ಯಾಹ್ನ ಮತ್ತೆ ಅಸೌಖ್ಯ ಕಾಣಿಸಿಕೊಂಡಿದ್ದು, ಅಲ್ಪ ಹೊತ್ತಿನಲ್ಲೇ ಮೃತಪಟ್ಟಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries