HEALTH TIPS

ಕಾಸರಗೋಡು ಉಪಜಿಲ್ಲಾ ಶಾಲಾ ಕಲೋತ್ಸವಸ್ವಾಗತ ಸಮಿತಿ ರಚನಾಸಭೆ

ಕಾಸರಗೋಡು: ಉಪಜಿಲ್ಲಾ ಶಾಲಾ ಕಲೋತ್ಸವ ಕಾಸರಗೋಡು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನವೆಂಬರ್ ತಿಂಗಳ ಮೊದಲ ವಾರದಲ್ಲಿ ನಡೆಯಲಿದ್ದು, ಸ್ವಾಗತ ಸಮಿತಿ ರಚನಾ ಸಭೆ ಶಾಲೆಯಲ್ಲಿ ಜರುಗಿತು. ಈ ಸಂದರ್ಭ 151 ಮಂದಿ ಸದಸ್ಯರ ಸಂಘಟನಾ ಸಮಿತಿಯನ್ನು ರಚಿಸಲಾಯಿತು.  ಶಾಸಕ ಎನ್.ಎ.ನೆಲ್ಲಿಕುನ್ನು ಸಮಿತಿ ರಚನಾ ಸಭೆ ಉದ್ಘಾಟಿಸಿದರು.

ಅಧ್ಯಕ್ಷ ಸಿದ್ದೀಕ್ ಚಕ್ಕರ, ಸಂಚಾಲಕ ಎಂ.ಎ.ಕಮಾಲುದ್ದೀನ್, ಸಂಚಾಲಕ (ವೇದಿಕೆ, ಬೆಳಕು ಸೌಂಡ್) ಪಿ.ನಳಿನಾಕ್ಷನ್, ಅಧ್ಯಕ್ಷೆ ಆಶಿತಾ ಗೋಪಾಲನ್, ಸಂಚಾಲಕ (ಶಿಸ್ತು) ಸಂಘಟನಾ ಸಮಿತಿ ರಚನೆ ಸಭೆಯನ್ನು ಶಾಸಕ ಎನ್.ಎ.ನೆಲ್ಲಿಕುನ್ನು ಉದ್ಘಾಟಿಸಿದರು

ನಗರಸಭಾ ಅಧ್ಯಕ್ಷ ಅಬ್ಬಾಸ್ ಬೀಗಂ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಅಧ್ಯಕ್ಷತೆಯನ್ನು ಉಪಜಿಲ್ಲಾ ಶಿಕ್ಷಣ ಅಧಿಕಾರಿ ಆಗಸ್ಟೀನ್ ಬರ್ನಾರ್ಡ್ ವಿಷಯ ಮಂಡಿಸಿದರು.  ನಗರಸಭಾ  ಸ್ಥಾಯಿ ಸಮಿತಿ ಅಧ್ಯಕ್ಷ ಜಹೀರ್ ಆಸಿಫ್, ಖಾಲಿದ್ ಪಚಕ್ಕಾಡ್, ರಜಿನಿ ಪ್ರಭಾಕರನ್, ವಾರ್ಡ್ ಕೌನ್ಸಿಲರ್ ರಂಜಿತಾ, ಹೆಡ್‍ಮಾಸ್ಟರ್ಸ್ ಫೆÇೀರಂ ಸಂಚಾಲಕ ಸುನಿಲ್ ಕುಮಾರ್, ಎ ಅಬ್ದುಲ್ ರಹಿಮಾನ್ ಮತ್ತು ಸಿಬ್ಬಂದಿ ಕಾರ್ಯದರ್ಶಿ ಉಪಸ್ಥಿತರಿದ್ದರು.  ಪ್ರಾಂಶುಪಾಲ ಪಿ.ಕೆ. ಸುನಿಲ್ ಕುಮಾರ್ ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ಎ. ಉಷಾ ವಂದಿಸಿದರು. ಸಾರ್ವಜನಿಕ ಪ್ರತಿನಿಧಿಗಳು, ವಿವಿಧ ಶಾಲಾ ಪ್ರಾಂಶುಪಾಲರು, ಪ್ರಾಂಶುಪಾಲರು, ಶಿಕ್ಷಕರ ಸಂಘದ ಪ್ರತಿನಿಧಿಗಳು, ಹಳೆಯ ವಿದ್ಯಾರ್ಥಿಗಳ ಪದಾಧಿಕಾರಿಗಳು, ಸ್ವಯಂಸೇವಾ ಸಂಸ್ಥೆಯ ಪದಾಧಿಕಾರಿಗಳು, ಪೆÇೀಷಕರು, ಪಿಟಿಎ ಸದಸ್ಯರು, ಶಿಕ್ಷಕರು ಪಾಲ್ಗೊಂಡಿದ್ದರು. 

ಶಾಸಕರಾದ ಎನ್.ಎ.ನೆಲ್ಲಿಕುನ್ನು,  ಸಿ.ಎಚ್.ಕುಂಜಂಬು ರಕ್ಷಕರು, ಕಾಸರಗೋಡು ಪುರಸಭಾಧ್ಯಕ್ಷ ಅಬ್ಬಾಸ್ ಬೀಗಂ ಅಧ್ಯಕ್ಷ, ಎನ್.ಎ.ಅಬೂಬಕರ್, ಜಯಚಂದ್ರನ್ ಉಪಾಧ್ಯಕ್ಷರು ಹಾಗೂ ವಿವಿಧ ಸಮಿತಿ, ಉಪಸಮಿತಿ ಪದಾಧಿಕಾರಿಗಳ ಆಯ್ಕೆ ನಡೆಯಿತು.   


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries