HEALTH TIPS

ಪ್ರಧಾನ ಮಂತ್ರಿಗಾಗಿ ವಿಶೇಷ ಪ್ರಾರ್ಥನೆ, ಭಜನೆ

ಸಮರಸ ಚಿತ್ರಸುದ್ದಿ: ಬದಿಯಡ್ಕ: ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 75ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ, ಬದಿಯಡ್ಕದ ಶ್ರೀ ಗಣೇಶ ಭಜನ ಮಂದಿರದಲ್ಲಿ ಶ್ರೀ ಗಣೇಶ ಭಜನ ಸಂಘದ ನೇತೃತ್ವದಲ್ಲಿ ವಿಶೇಷ ಭಜನಾಸೇವೆ ನಡೆಯಿತು. ಅವರ ಆರೋಗ್ಯ, ದೇಶದ ಸುರಕ್ಷತೆ ಮತ್ತು ಮುಂದಿನ ಅವಯ ಆಡಳಿತಕ್ಕಾಗಿ ಭಕ್ತರು ವಿಶೇಷ ಪ್ರಾರ್ಥನೆಯನ್ನೂ ಸಲ್ಲಿಸಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries