HEALTH TIPS

ಎಸ್‍ಪಿಜಿ ಪಡೆ ಯೋಧ, ಕಾಸರಗೋಡು ನಿವಾಸಿ ರಾಜಸ್ಥಾನದಲ್ಲಿ ವಾಹನ ಅಪಘಾತದಲ್ಲಿ ಮೃತ್ಯು

ಕಾಸರಗೋಡು: ಪ್ರಧಾನಿ ನರೇಂದ್ರ ಮೋದಿ ಅವರ ವಿಶೇಷ ಸುರಕ್ಷಾ ಪಡೆ(ಎಸ್.ಪಿ.ಜಿ)ಯ ಯೋಧ, ಕಾಸರಗೋಡು ಚಿತ್ತಾರಿಕಲ್ ನಿವಾಸಿ ಶಿನ್ಸ್ ಮೋನ್ ತಲಚ್ಚಿರ(45)ರಾಜಸ್ಥಾನದಲ್ಲಿ ನಡೆದ ವಾಹನ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಇವರು ಚಿತ್ತಾರಿಕ್ಕಲ್ ಮಂಡಪಂ ತಲಚ್ಚಿರ ನಿವಾಸಿ ಮಣಿಕುಟ್ಟಿ-ಗ್ರೇಸಿ ದಂಪತಿ ಪುತ್ರನಾಗಿದ್ದು, ಕೆಲಸ ಬಿಟ್ಟು ವಾಸ ಸ್ಥಳಕ್ಕೆ ವಾಪಸಾಗುವ ಮಧ್ಯೆ ವಾಹನ ಅಪಘಾತದಿಂದ ಸಾವು ಸಂಭವಿಸಿರುವುದಾಗಿ ಮಾಹಿತಿ ಲಭಿಸಿದೆ. ಕಳೆದ 23ವರ್ಷಗಳಿಂದ ಎಸ್.ಪಿ.ಜಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರು, ಕಳೆದ ಕೆಲವು ವರ್ಷಗಳಿಂದ ಮಣಕ್ಕಡವು ಪ್ರದೇಶದಲ್ಲಿ ವಾಸಿಸುತ್ತಿದ್ದರು. ಮೃತದೇಹ ಶುಕ್ರವಾರ ಊರಿಗೆ ತಲುಪಲಿರುವುದಾಗಿ ಕುಟುಂಬ ಮೂಲಗಳು ತಿಳಿಸಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries