HEALTH TIPS

ಎಡನೀರು ಶ್ರೀಗಳಿಂದ ಶ್ರೀ ಶಂಕರಾಚಾರ್ಯ ಆಧ್ಯಾತ್ಮಿಕ ಅಧ್ಯಯನ-ಸಂಶೋಧನಾ ಕೇಂದ್ರ ಉದ್ಘಾಟನೆ

ಸಮರಸ ಚಿತ್ರಸುದ್ದಿ: ಕಾಸರಗೋಡು: ಕಣ್ಣೂರು ಕೇಂದ್ರೀಕರಿಸಿ ಚಟುವಟಿಕೆ ಆರಂಭಿಸಿದ ಶ್ರೀ ಶಂಕರಾಚಾರ್ಯ ಆಧ್ಯಾತ್ಮಿಕ ಅಧ್ಯಯನ-ಸಂಶೋಧನಾ ಕೇಂದ್ರವನ್ನು ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಕಣ್ಣೂರು ಕಾನತ್ತೂರಿನಲ್ಲಿ ಶ್ರೀವಿಷ್ಣು ಕ್ಷೇತ್ರ ಸನ್ನಿಧಿಯಲ್ಲಿ ನಡೆದ ಸಮಾರಂಭದಲ್ಲಿ ಉದ್ಘಾಟಿಸಿದರು. ತಂತ್ರಿ ಕಾಟುಮಾಡಂ ಈಶಾನನ್ ನಂಬೂದಿರಿ ಉಪಸ್ಥಿತರಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries