ಕಾಸರಗೋಡು: ಕನ್ನಡ ಹೋರಾಟಗಾರ, ಪತ್ರಕರ್ತ, ಕವಿ ಎಂ. ಗಂಗಾಧರ ಭಟ್ ಸಂಸ್ಮರಣಾ ಸಮಾರಂಭ ಅ. 28ರಂದು ಸಂಜೆ 4ಕ್ಕೆ ಕಾಸರಗೋಡು ಕರಂದಕ್ಕಾಡಿನ ಪದ್ಮಗಿರಿ ಕಲಾ ಕುಟೀರದಲ್ಲಿ ಜರುಗಲಿದೆ.
ನಿವೃತ್ತ ಪ್ರಾಂಶುಪಾಲ ಪ್ರೊ. ಪಿ.ಎನ್ . ಮೂಡಿತ್ತಾಯ ಹಾಗೂ ಸಾಹಿತಿ ವೈ ಸತ್ಯನಾರಾಯಣ ನುಡಿ ನಮನ ಸಲ್ಲಿಸುವರು.
0
samarasasudhi
ಅಕ್ಟೋಬರ್ 25, 2025
ಕಾಸರಗೋಡು: ಕನ್ನಡ ಹೋರಾಟಗಾರ, ಪತ್ರಕರ್ತ, ಕವಿ ಎಂ. ಗಂಗಾಧರ ಭಟ್ ಸಂಸ್ಮರಣಾ ಸಮಾರಂಭ ಅ. 28ರಂದು ಸಂಜೆ 4ಕ್ಕೆ ಕಾಸರಗೋಡು ಕರಂದಕ್ಕಾಡಿನ ಪದ್ಮಗಿರಿ ಕಲಾ ಕುಟೀರದಲ್ಲಿ ಜರುಗಲಿದೆ.
ನಿವೃತ್ತ ಪ್ರಾಂಶುಪಾಲ ಪ್ರೊ. ಪಿ.ಎನ್ . ಮೂಡಿತ್ತಾಯ ಹಾಗೂ ಸಾಹಿತಿ ವೈ ಸತ್ಯನಾರಾಯಣ ನುಡಿ ನಮನ ಸಲ್ಲಿಸುವರು.