HEALTH TIPS

ಕುಕ್ಕಂಕೂಡ್ಲು: ಕಿರುಷಷ್ಠೀ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಸಮರಸ ಚಿತ್ರಸುದ್ದಿ: ಬದಿಯಡ್ಕ: ಶ್ರೀಕಂಠಪಾಡಿ ಶ್ರೀಸುಬ್ರಮಣ್ಯ ಸ್ವಾಮೀ ದೇವಸ್ಥಾನ ಕುಕ್ಕ0ಕೂಡ್ಲು ಕ್ಷೇತ್ರದಲ್ಲಿ ನಡೆಯುವ ಕಿರುಷಷ್ಠೀ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಪ್ರಧಾನ ಅರ್ಚಕ ರಾಮಕೃಷ್ಣ ಮಯ್ಯರು ದೇವರಲ್ಲಿ ಪ್ರಾರ್ಥಿಸಿ ಷಷ್ಠೀ ದಿನವಾದ ಬುಧವಾರ ಶ್ರೀಸನ್ನಿಧಿಯಲ್ಲಿ ಬಿಡುಗಡೆಗೊಳಿಸಿದರು. ಕೋಡಿಂಗಾರು ಮನೆಯವರು, ಸಮಿತಿ ಸದಸ್ಯರು ಮತ್ತು ಭಕ್ತರು ಪಾಲ್ಗೊಂಡಿದ್ದರು.  



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries