ಸಮರಸ ಚಿತ್ರಸುದ್ದಿ: ಬದಿಯಡ್ಕ: ಹೈದರಾಬಾದಿನಲ್ಲಿ ಭಕ್ತಿ ಟಿವಿಯವರು ನಡೆಸುವ ಕೋಟಿ ದೀಪೆÇೀತ್ಸವದಲ್ಲಿ ಎಡನೀರು ಮಠದ ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯರು ದೀಪ ಪ್ರಜ್ವಲನೆ ನಡೆಸಿದರು. ಆ ಸಂದರ್ಭದಲ್ಲಿ ತೆಲುಂಗಾಣ ಸಮೂಹ ಕ್ಷೇಮ ಹಾಗೂ ವಾರ್ತಾ ವಿನಿಮಯ ಸಚಿವರು ಹಾಗೂ ಭಕ್ತಿ ಟಿವಿ ನಿರ್ದೇಶಕ ನರೇಂದ್ರ ಚೌದರಿ ಅವರು ಉಪಸ್ಥಿತರಿದ್ದು ಶ್ರೀಗಳಿಂದ ಆಶೀರ್ವಾದ ಮಂತ್ರಾಕ್ಷತೆ ಪಡೆದುಕೊಂಡರು.




.jpg)
