HEALTH TIPS

ಹೈದರಾಬಾದ್ ಕೋಟಿ ದೀಪೋತ್ಸವದಲ್ಲಿ ಎಡನೀರು ಶ್ರೀಗಳು

ಸಮರಸ ಚಿತ್ರಸುದ್ದಿ: ಬದಿಯಡ್ಕ: ಹೈದರಾಬಾದಿನಲ್ಲಿ ಭಕ್ತಿ ಟಿವಿಯವರು ನಡೆಸುವ ಕೋಟಿ ದೀಪೆÇೀತ್ಸವದಲ್ಲಿ ಎಡನೀರು ಮಠದ ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯರು ದೀಪ ಪ್ರಜ್ವಲನೆ ನಡೆಸಿದರು. ಆ ಸಂದರ್ಭದಲ್ಲಿ ತೆಲುಂಗಾಣ ಸಮೂಹ ಕ್ಷೇಮ ಹಾಗೂ ವಾರ್ತಾ ವಿನಿಮಯ ಸಚಿವರು ಹಾಗೂ ಭಕ್ತಿ ಟಿವಿ ನಿರ್ದೇಶಕ ನರೇಂದ್ರ ಚೌದರಿ ಅವರು ಉಪಸ್ಥಿತರಿದ್ದು ಶ್ರೀಗಳಿಂದ ಆಶೀರ್ವಾದ ಮಂತ್ರಾಕ್ಷತೆ ಪಡೆದುಕೊಂಡರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries