ಸಮರಸ ಚಿತ್ರಸುದ್ದಿ: ಬದಿಯಡ್ಕ: ಕಲ್ಲಕಟ್ಟ ಸಮೀಪ ಅಜ್ಜಾವರ ಶ್ರೀ ಮಹಿಷಮರ್ಧಿನಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ದಿನ ಅಜ್ಜಾವರ ಕಾರ್ತಿಕ ವಿಶೇಷದ ಅಂಗವಾಗಿ ಸಾಮೂಹಿಕ ಕಾರ್ತಿಕ ಪೂಜೆ ಡಿ.4 ರಂದು ಎಡನೀರು ಶ್ರೀಗಳ ಉಪಸ್ಥಿತಿಯಲ್ಲಿ ಜರಗಿತು ಶ್ರೀ ಕ್ಷೇತ್ರದಲ್ಲಿ ಜೀರ್ಣೋದ್ಧಾರ ಕಾರ್ಯಗಳು ನಡೆಯುತ್ತಿದ್ದು ಶ್ರೀಗಳು ಅವಲೋಕನ ನಡೆಸಿದರು.




.jpg)
.jpg)
