HEALTH TIPS

ಬಳಸಿ.ಅಳಿಸಿದ ಫೇಸ್ ಬುಕ್: ಕೇರಳ ಪೋಲೀಸರ ಸೂಚನೆ ಮೇರೆಗೆ ಕ್ರಮ :ಕೇಂದ್ರ ಚುನಾವಣಾ ಆಯೋಗ ಮತ್ತು ಎಸ್.ಐ.ಆರ್. ಬಗ್ಗೆ ಟೀಕಿಸುವ ಸಾಮಾಜಿಕ ಮಾಧ್ಯಮ ಪೋಸ್ಟ್ ಗಳನ್ನು ಅಳಿಸಿದ Facebook: ಕೇರಳ ಪೋಲೀಸರ ಸೂಚನೆ ಮೇರೆಗೆ ಕ್ರಮ

ತಿರುವನಂತಪುರಂ: ಕೇಂದ್ರ ಚುನಾವಣಾ ಆಯೋಗ ಮತ್ತು ಎಸ್.ಐ.ಆರ್. ನ್ನು ಟೀಕಿಸುವ ಸಾಮಾಜಿಕ ಮಾಧ್ಯಮ ಪೋಸ್ಟ್‍ಗಳನ್ನು ಕೇರಳ ಪೋಲೀಸರು ತೆಗೆದುಹಾಕಿದ್ದಾರೆ.

ಪತ್ರಕರ್ತರು ಸೇರಿದಂತೆ ಹಲವಾರು ಜನರ ಫೇಸ್ ಬುಕ್ ಪೋಸ್ಟ್‍ಗಳನ್ನು ತೆಗೆದುಹಾಕಲಾಗಿದೆ. ಪೆÇಲೀಸರ ದೂರನ್ನು ಪರಿಗಣಿಸಿದ ನಂತರ ಪೆÇೀಸ್ಟ್ ಅನ್ನು ತೆಗೆದುಹಾಕಲಾಗಿದೆ ಎಂದು ಎಫ್.ಬಿ. ಅಧಿಸೂಚನೆಯಲ್ಲಿ ಹೇಳಲಾಗಿದೆ.

ಧ್ರುವ ರಥಿ ಸೇರಿದಂತೆ ರಾಷ್ಟ್ರೀಯ ಮಟ್ಟದ ಪ್ರಮುಖ ಸಾಮಾಜಿಕ ಮಾಧ್ಯಮ ಕಾರ್ಯಕರ್ತರ ಪೋಸ್ಟ್‍ಗಳು ಇನ್ನೂ ಇದ್ದರೂ, ಮಲಯಾಳಿ ಕಾರ್ಯಕರ್ತರ ಪೋಸ್ಟ್‍ಗಳನ್ನು ತೆಗೆದುಹಾಕಲಾಗುತ್ತಿದೆ. ಕೇಂದ್ರ ಚುನಾವಣಾ ಆಯೋಗವನ್ನು ಟ್ರೋಲ್ ಮಾಡಿದ ನಂತರ ಪತ್ರಕರ್ತ ಮುಖ್ತಾರ್ ಉಧಮ್ರ್ಪೊಯಿಲ್ಟಿ ಅವರ ಪೋಸ್ಟ್ ಅನ್ನು ಎಫ್.ಬಿ.ಯಿಂದ ತೆಗೆದುಹಾಕಲಾಗಿದೆ. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries