HEALTH TIPS

ಮಕರ ಬೆಳಕು ಮಹೋತ್ಸವಕ್ಕೆ ಬಾಗಿಲು ತೆರೆದ ಬಳಿಕ ಶಬರಿಮಲೆಯಲ್ಲಿ ಮುಂದುವರಿದ ಭಕ್ತ ದಂಡು: ಜನವರಿ 1 ರಂದು ಸಂಜೆ 6.50 ರವರೆಗೆ 2,17,288 ಅಯ್ಯಪ್ಪ ಭಕ್ತರ ಭೇಟಿ

ಪತ್ತನಂತಿಟ್ಟ: ಮಂಡಲ ಪೂಜೆಯ ನಂತರ, ಮಕರ ಬೆಳಕು ಮಹೋತ್ಸವದ ಹಿನ್ನೆಲೆಯಲ್ಲಿ ತೆರೆಯಲಾದ ಶಬರಿಮಲೆಯಲ್ಲಿ ಭಕ್ತರ ಹರಿವು ಮುಂದುವರೆದಿದೆ.

ಡಿಸೆಂಬರ್ 30 ರಂದು ದೇವಾಲಯ ತೆರೆದ ನಂತರ, ಜನವರಿ 1 ರಂದು ಸಂಜೆ 6.50 ರವರೆಗೆ 2,17,288 ಅಯ್ಯಪ್ಪ ಭಕ್ತರು ಸನ್ನಿಧಾನಕ್ಕೆ ಭೇಟಿ ನೀಡಿರುವರು. ಡಿಸೆಂಬರ್ 30 ರಂದು ಸಂಜೆ 5 ಗಂಟೆಗೆ ದೇವಾಲಯ ತೆರೆಯಲಾಯಿತು ಮತ್ತು ಆ ದಿನ 57,256 ಜನರು ದರ್ಶನ ಪಡೆದರು.

ವರ್ಚುವಲ್ ಕ್ಯೂ ಮೂಲಕ 20,477 ಜನರು, ಸ್ಪಾಟ್ ಬುಕಿಂಗ್ ಮೂಲಕ 4,401 ಜನರು ಮತ್ತು ಸಾಂಪ್ರದಾಯಿಕ ಕಾಡು ದಾರಿಯ ಮೂಲಕ 4,283 ಜನರು ದೇವಾಲಯವನ್ನು ತಲುಪಿದ್ದಾರೆ. ಡಿಸೆಂಬರ್ 31 ರಂದು, 90,350 ಜನರು ದೇವಾಲಯವನ್ನು ತಲುಪಿದ್ದಾರೆ. ವರ್ಚುವಲ್ ಕ್ಯೂ ಮೂಲಕ 26,870; ಸ್ಪಾಟ್ ಬುಕಿಂಗ್ ಮೂಲಕ 7,318, ಮತ್ತು ಸಾಂಪ್ರದಾಯಿಕ ದಾರಿಯ ಮೂಲಕ 4,898 ಜನರು, ಜ. 1 ರಂದು ಸಂಜೆ 6.50 ರವರೆಗೆ 69,682 ಜನರು ಶಬರಿಮಲೆಯಲ್ಲಿ ದರ್ಶನ ಪಡೆದರು. 





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries