ಕಾಸರಗೋಡು: ಯುವ ಗಾಯಕ, ಪಿಲಿಕೋಡ್ ವಯಲ್ನ ಕೊತೋಳಿ ವಡಕ್ಕಿನಿಯಿಲ್ ಮಾಧವನ್ ಅವರ ಪುತ್ರ ಕೆ.ವಿ. ಸುಧೀಶ್ (36)ಅವರ ಮೃತದೇಹ ಮನೆಯೊಳಗೆ ನೇಣು ಬಿಗಿದ ಸಥಿತಿಯಲ್ಲಿ ಪತ್ತೆಯಾಗಿದೆ. ಶನಿವಾರ ಮಧ್ಯಾಹ್ನ ಇವರುಮಲಗುವ ಕೊಠಡಿಯಲ್ಲಿ ನೇಣಿನಲ್ಲಿನೇತಾಡುತ್ತಿರುವುದನ್ನು ಕಂಡು, ಮನೆಯವರುಹಾಗೂ ಆಸುಪಾಸಿನವರು ನೇಣಿನಿಂದ ಕೆಳಗಿಳಿಸಿ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ.
ಇವರು ಉದಿನೂರು ಗಾನತರಂಗಿಣಿ ಸಂಗೀತ ತಂಡದ ಕಲಾವಿದರಾಗಿದ್ದರು. ಚಂದೇರ ಠಾಣೆ ಪೆÇಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.


