HEALTH TIPS

ಎಟಿಎಂ ಕೌಂಟರ್ ಗಾಜು ಒಡೆದು ಮೈಮೇಲೆ ಬಿದ್ದು ನೌಕರ ಮೃತ್ಯು

ಕಾಸರಗೋಡು: ಎಟಿಎಂ ಕೌಂಟರಿನ ಗಾಜು ಒಡೆದು ದೇಹಕ್ಕೆ ಬಿದ್ದು  ಮಂಗಳೂರಿನಲ್ಲಿ ಬೇಂಕ್ ನೌಕರಿಯಲ್ಲಿದ್ದ ಕಾಞಂಗಾಡು ನಿತ್ಯಾನಂದ ಆಶ್ರಮ ಪರಿಸರ ನಿವಾಸಿ ಬಾಲಕೃಷ್ಣ(56) ಮೃತಪಟ್ಟಿದ್ದಾರೆ.ಇವರು ಕರ್ನಾಟಕ ಕೋ-ಆಪರೇಟಿವ್ ಬೇಂಕಿನ ಮಂಗಳೂರು ಶಾಖೆಯ ನೌಕರನಾಗಿದ್ದರು.

ಬ್ಯಾಂಕ್ ನ ಕರ್ತವ್ಯ ಮುಗಿಸಿ ಕಚೇರಿ ಪಕ್ಕದ ಎಟಿಎಂ ಕೌಂಟರಿಗೆ ಹೋಗಿದ್ದ ವೇಳೆ ಈ ಘಟನೆ ನಡೆದಿದೆ. ಘಟನೆ ಸಂದರ್ಭ ಸ್ಥಳದಲ್ಲಿ ಬೇರೆಯಾರೂ ಇಲ್ಲದಿದ್ದ ಹಿನ್ನೆಲೆಯಲ್ಲಿ ಬಹಳ ಹೊತ್ತಿನ ಬಳಿಕ ಗ್ರಾಹಕರೊಬ್ಬರು ಆಗಮಿಸಿದಾಗ ಮಾಹಿತಿ ತಿಳಿದು, ಇವರನ್ನು ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ.  ಮಂಗಳೂರಿನಲ್ಲಿ ವಾಸ್ತವ್ಯಹೂಡಿ, ವಾರಕ್ಕೆ ಒಂದುಬಾರಿ ಕಾಞಂಗಾಡಿನ ಮನೆಗೆ ತೆರಳುತ್ತಿದ್ದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries