ಪೆರ್ಲ: ಮಣಿಯಂಪಾರೆ ಸಮೀಪದ ಶೇಣಿ ನಿವಾಸಿ, ದಿ. ಮುಕುಂದ ವಾಗ್ಲೆ ಕುರಿಯತಡ್ಕ ಅವರ ಪತ್ನಿ ಯಶೋಧಾ(51)ಕುಸಿದು ಬಿದ್ದು ಮೃತಪಟ್ಟಿದ್ದಾರೆ. ದಿ.ಶೇಣಿ ರಾಮಕೃಷ್ಣ ಬೋರ್ಕರ್- ದಿ.ಶಾರದ ದಂಪತಿ ಪುತ್ರಿಯಾಗಿರುವ ಯಶೋಧಾ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
0
samarasasudhi
ಆಗಸ್ಟ್ 29, 2026
ಪೆರ್ಲ: ಮಣಿಯಂಪಾರೆ ಸಮೀಪದ ಶೇಣಿ ನಿವಾಸಿ, ದಿ. ಮುಕುಂದ ವಾಗ್ಲೆ ಕುರಿಯತಡ್ಕ ಅವರ ಪತ್ನಿ ಯಶೋಧಾ(51)ಕುಸಿದು ಬಿದ್ದು ಮೃತಪಟ್ಟಿದ್ದಾರೆ. ದಿ.ಶೇಣಿ ರಾಮಕೃಷ್ಣ ಬೋರ್ಕರ್- ದಿ.ಶಾರದ ದಂಪತಿ ಪುತ್ರಿಯಾಗಿರುವ ಯಶೋಧಾ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.