ಬದಿಯಡ್ಕ: ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಪೆರ್ಲ ಸನಿಹದ ಪಳ್ಳಕ್ಕಾಣ ನಿವಾಸಿ ಮುರಳೀಮೋಹನ್(36)ಎಂಬವರ ಮೃತದೇಹ ತನ್ನ ಪತ್ನಿ ಮನೆ ಬದಿಯಡ್ಕ ಕಾನತ್ತಿಲ ಸನಿಹದ ಮರದಲ್ಲಿ ನೇಣು ಬಿಗಿದ ಸಥಿತಿಯಲ್ಲಿ ಪತ್ತೆಯಾಗಿದೆ.
ಪಳ್ಳಕ್ಕಾನ ನಿವಾಸಿ ರಾಮ ನಾಯ್ಕ-ಜಯಶ್ರೀ ದಂಪತಿ ಪುತ್ರನಾದ ಮುರಳೀಮೋಹನ ಅವರು ಕೂಲಿ ಕಾರ್ಮಿಕರಾಗಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಬದಿಯಡ್ಕ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.


