No title
0
November 28, 2017
ಮುಜುಂಗಾವು ವಿದ್ಯಾಪೀಠದ ಆಟೋಟ ಸ್ಪಧರ್ೆ
ಕುಂಬಳೆ: ಮುಜುಂಗಾವು ಶ್ರೀಭಾರತೀ ವಿದ್ಯಾಪೀಠದಲ್ಲಿ 2017-18 ನೇ ವಾಷರ್ಿಕ ಕ್ರೀಡಾಸ್ಪಧರ್ೆಯು ಇತ್ತೀಚೆಗೆ ನಡೆಯಿತು. ಆಡಳಿತ ಸಮಿತಿ ಅಧ್ಯಕ್ಷ ಎಸ್.ಎನ್.ರಾವ್ ಮುನ್ನಿಪ್ಪಾಡಿ ಕಾರ್ಯಕ್ರಮ ಉದ್ಘಾಟಿಸಿದರು. ಆಡಳಿತಾಧಿಕಾರಿ ಶ್ಯಾಂಭಟ್ ದಭರ್ೆಮಾರ್ಗ ಕಾರ್ಯಕ್ರಮ ನಿರೂಪಿಸಿದರು. ಸಮಿತಿ ಕಾರ್ಯದಶರ್ಿ ಶ್ಯಾಮರಾಜ್ ದೊಡ್ಡಮಾಣಿ ಹಾಗೂ ಎಲ್ಲ ಶಿಕ್ಷಕವರ್ಗದವರ ಉಪಸ್ಥಿತಿಯಲ್ಲಿ ಮಕ್ಕಳ ಕ್ರೀಡಾ ಪಥಸಂಚಲನ ನೆರವೇರಿತು.