ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 16, 2017
ಬದಿಯಡ್ಕ : ಕುಂಬಳೆ ಉಪಜಿಲ್ಲಾ ಮಟ್ಟದ ಶಾಲಾಕಲೋತ್ಸವದ ಹಿರಿಯ ಪ್ರಾಥಮಿಕ ವಿಭಾಗದ ಇಂಗ್ಲéಿಷ್ ಭಾಷಣದಲ್ಲಿ ಪ್ರಥಮ ಸ್ಥಾನ ಪಡೆದು ಜಿಲಾಮಟ್ಟಕ್ಕೆ ಆಯ್ಕೆಯಾದ ಲತಾಶ್ರೀ ಸಿ.ಜೆ. ಬೇಳ ಎ.ಎಸ್.ಬಿ.ಎಸ್. ಶಾಲೆಯ ಎಳನೇ ತರಗತಿಯ ವಿಧ್ಯಾಥರ್ಿನಿಯಾದ ಈಕೆ ಭರತನಾಟ್ಯ, ಜಾನಪದ ನೃತ್ಯ, ಸಮೂಹನೃತ್ಯ, ಸಂಸ್ಕೃತ ಸಿದ್ದರೂಪೋಚ್ಚಾರಣ ಸ್ಪಧರ್ೆಯಲ್ಲಿ `ಎ' ಗ್ರೇಡ್ ಪಡೆದಿರುತ್ತಾಳೆ. ಭರತನಾಟ್ಯ ಗುರು ಯೋಗೀಶ್ವರಿ ಜಯಪ್ರಕಾಶ್ ಪುತ್ತೂರು ಇವರ ಶಿಷ್ಯೆ ಹಾಗೂ ನೀಚರ್ಾಲು ಚಕ್ರೇಶ್ವರ ಮತ್ತು ಜಯಂತಿ ಇವರ ಪುತ್ರಿಯಾಗಿದ್ದಾಳೆ.

