ಸಹಸ್ರ ಮೋದಕ ಗಣಯಾಗ ಸಂಪನ್ನ
ಪೆರ್ಲ: ಜಿಲ್ಲೆಯ ಗಡಿ ಗ್ರಾಮೀಣ ಪ್ರದೇಶವಾಗಿ ಗುರುತಿಸಿಕೊಂಡಿರುವ ಪಡ್ರೆ ಶ್ರೀ ಜಟಾಧಾರಿ ಮೂಲಸ್ಥಾನ, ಮಲೆತ್ತಡ್ಕ-ಸ್ವರ್ಗ ಶ್ರೀ ಕ್ಷೇತ್ರದಲ್ಲಿ ತಂತ್ರಿವರ್ಯ ಶ್ರೀ ಬಳ್ಳಪದವು ಮಾಧವ ಉಪಾಧ್ಯಾಯರ ಮಾರ್ಗದರ್ಶನದಂತೆ ಭಾನುವಾರ ಅಥರ್ವಶೀರ್ಷ ಸಹಸ್ರಮೋದಕ ಗಣಯಾಗ ನೂರಾರು ಜನರ ಪಾಲ್ಗೊಳ್ಳುವಿಕೆಯೊಂದಿಗೆ ನಡೆಯಿತು.
ಬೆಳಗ್ಗೆ ಶ್ರೀ ದೈವಕ್ಕೆ ಸಿಯಾಳ ಸಮರ್ಪಣೆ, ಪ್ರಾರ್ಥನೆ, ಮಹಾಗಣಪತಿ ಕಲಶ ಸ್ಥಾಪನೆ, ಸಹಸ್ರಮೋದಕ ಗಣಯಾಗ, ಮಧ್ಯಾಹ್ನ 12 ಕ್ಕೆ ಯಾಗದ ಪೂಣರ್ಾಹುತಿ, ಮಹಾಮಂಗಳಾರತಿ , ಮಂತ್ರ ಪುಷ್ಫಾರ್ಚನೆ ಬಳಿಕ ಪ್ರಸಾದ ಭೋಜನದೊಂದಿಗೆ ಸಮಾರಂಭ ಸಂಪನ್ನಗೊಂಡಿತು.
ಅತ್ಯಂತ ಪುರಾತನವೂ, ಕಾಣರ್ಿಕವೂ ಸಮ್ಮಿಳಿತವಾಗಿರುವ ಶ್ರೀಕ್ಷೇತ್ರದ ಜೀಣರ್ೋದ್ದಾರ ಪ್ರಕ್ರಿಯೆಗಳು ಭರದಿಂದ ಸಾಗುತ್ತಿದ್ದು, ಭಕ್ತರು, ಸ್ಥಳೀಯರು ಸಹಕರಿಸುತ್ತಿದ್ದಾರೆ.
ಪೆರ್ಲ: ಜಿಲ್ಲೆಯ ಗಡಿ ಗ್ರಾಮೀಣ ಪ್ರದೇಶವಾಗಿ ಗುರುತಿಸಿಕೊಂಡಿರುವ ಪಡ್ರೆ ಶ್ರೀ ಜಟಾಧಾರಿ ಮೂಲಸ್ಥಾನ, ಮಲೆತ್ತಡ್ಕ-ಸ್ವರ್ಗ ಶ್ರೀ ಕ್ಷೇತ್ರದಲ್ಲಿ ತಂತ್ರಿವರ್ಯ ಶ್ರೀ ಬಳ್ಳಪದವು ಮಾಧವ ಉಪಾಧ್ಯಾಯರ ಮಾರ್ಗದರ್ಶನದಂತೆ ಭಾನುವಾರ ಅಥರ್ವಶೀರ್ಷ ಸಹಸ್ರಮೋದಕ ಗಣಯಾಗ ನೂರಾರು ಜನರ ಪಾಲ್ಗೊಳ್ಳುವಿಕೆಯೊಂದಿಗೆ ನಡೆಯಿತು.
ಬೆಳಗ್ಗೆ ಶ್ರೀ ದೈವಕ್ಕೆ ಸಿಯಾಳ ಸಮರ್ಪಣೆ, ಪ್ರಾರ್ಥನೆ, ಮಹಾಗಣಪತಿ ಕಲಶ ಸ್ಥಾಪನೆ, ಸಹಸ್ರಮೋದಕ ಗಣಯಾಗ, ಮಧ್ಯಾಹ್ನ 12 ಕ್ಕೆ ಯಾಗದ ಪೂಣರ್ಾಹುತಿ, ಮಹಾಮಂಗಳಾರತಿ , ಮಂತ್ರ ಪುಷ್ಫಾರ್ಚನೆ ಬಳಿಕ ಪ್ರಸಾದ ಭೋಜನದೊಂದಿಗೆ ಸಮಾರಂಭ ಸಂಪನ್ನಗೊಂಡಿತು.
ಅತ್ಯಂತ ಪುರಾತನವೂ, ಕಾಣರ್ಿಕವೂ ಸಮ್ಮಿಳಿತವಾಗಿರುವ ಶ್ರೀಕ್ಷೇತ್ರದ ಜೀಣರ್ೋದ್ದಾರ ಪ್ರಕ್ರಿಯೆಗಳು ಭರದಿಂದ ಸಾಗುತ್ತಿದ್ದು, ಭಕ್ತರು, ಸ್ಥಳೀಯರು ಸಹಕರಿಸುತ್ತಿದ್ದಾರೆ.