ಜಿಲ್ಲೆಯ ಆಸ್ಪತ್ರೆಗಳು, ವಿದ್ಯಾಲಯಗಳಲ್ಲಿ ಸೌರ ಇಂಧನ ಪ್ಲಾಂಟ್ ಸ್ಥಾಪಿಸಲು ಜಿ. ಪಂ. ತೀಮರ್ಾನ
ಕುಂಬಳೆ: ಆಸ್ಪತ್ರೆಗಳು ಹಾಗೂ ವಿದ್ಯಾಲಯಗಳಲ್ಲಿ ಸೌರ ಇಂಧನ ಪ್ಲಾಂಟ್ಗಳನ್ನು ಸ್ಥಾಪಿಸುವ ಮೂಲಕ ಅವುಗಳಿಗೆ ಅಗತ್ಯದ ವಿದ್ಯುತನ್ನು ಅಲ್ಲೇ ಉತ್ಪಾಧಿಸುವ ಹೊಸ ಯೋಜನೆಗೆ ಜಿಲ್ಲಾ ಪಂ. ಸಭೆ ತೀಮರ್ಾನಿಸಿದೆ.
ಇದರಂತೆ ಜಿಲ್ಲಾ ಸರಕಾರಿ ಆಸ್ಪತ್ರೆ, ಹೊಸದುರ್ಗ ಜಿಲ್ಲಾ ಆರ್ಯವೇದ ಆಸ್ಪತ್ರೆ, ಚಂದ್ರಗಿರಿ ಹಾಗೂ ಮೊಗ್ರಾಲ್ಪುತ್ತೂರು ಸರಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆ, ಹಾಗೂ ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆಗಳಲ್ಲಿ ಸೌರ ಇಂಧನ ಪ್ಲಾಂಟ್ ಗಳನ್ನು ಸ್ಥಾಪಿಸಲಾಗುವುದು.
ಯೋಜನೆಗಾಗಿ 2.50 ಕೋಟಿ ರೂ. ಗಳ ಬೃಹತ್ ಮೊತ್ತಕ್ಕೆ ಜಿ. ಪಂ. ಅಂಗೀಕಾರ ನೀಡಿದೆ.
ಕಾಸರಗೋಡು ಅಭಿವೃದ್ದಿ ಯೋಜನೆಯಲ್ಲಿ ಒಳಪಡಿಸಿ ವಿದ್ಯುತ್ ಇಲಾಖೆಯ ರಿನ್ಯೂವೆಬಲ್ ಎನಜರ್ಿ ಆಂಡ್ ಎನಜರ್ಿ ಸೇವಿಂಗ್ ವಿಭಾಗ ಸೌರ ಪ್ಲಾಂಟುಗಳನ್ನು ಸ್ಥಾಪಿಸಲಿದೆ.
ಸಂಸದ ಪಿ ಕರಣುಕಾರನ್ ಅಭಿವೃದ್ದಿ ನಿಧಿಯ ಸಹಾಯದಡಿ ಪಿಲಿಕ್ಕೋಡ್ ಪೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಐದು ಕಿಲೋ ವಾಟ್ ಸಾಮಥ್ರ್ಯದ ಸೋಲಾರ್ ಪವರ್ ಪ್ಲಾಂಟ್ ಸ್ಥಾಪಣೆಯಾಗಲಿದೆ.
ಇದಕ್ಕೆ ಅಗತ್ಯದ ಯೋಜನಾ ವರದಿ ಸಲ್ಲಿಸುವ ಹೊಣೆಗಾರಿಕೆಯನ್ನು ಹಿರಿಯ ಪಶುಸಂಗೋಪನಾ ಅಧಿಕಾರಿಗೆ ಉಸ್ತುವಾರಿ ನೀಡಲಾಗಿದೆ. ಪರಿಶಿಷ್ಟ ಪಂಗಡ ವಿದ್ಯಾಥರ್ಿಗಳು ಪ್ರೊಫೆಶನಲ್ ಕಾಲೇಜುಗಳಲ್ಲಿ ಕಲಿಯಲು ಅಗತ್ಯದ ಆಥರ್ಿಕ ನೆರವನ್ನು ಒದಗಿಸುವ ಯೋಜನೆಗೂ ಜಿ.ಪಂ. ಸಭೆ ಅಂಗೀಕಾರ ನೀಡಿದೆ.
ಕುಂಬಳೆ: ಆಸ್ಪತ್ರೆಗಳು ಹಾಗೂ ವಿದ್ಯಾಲಯಗಳಲ್ಲಿ ಸೌರ ಇಂಧನ ಪ್ಲಾಂಟ್ಗಳನ್ನು ಸ್ಥಾಪಿಸುವ ಮೂಲಕ ಅವುಗಳಿಗೆ ಅಗತ್ಯದ ವಿದ್ಯುತನ್ನು ಅಲ್ಲೇ ಉತ್ಪಾಧಿಸುವ ಹೊಸ ಯೋಜನೆಗೆ ಜಿಲ್ಲಾ ಪಂ. ಸಭೆ ತೀಮರ್ಾನಿಸಿದೆ.
ಇದರಂತೆ ಜಿಲ್ಲಾ ಸರಕಾರಿ ಆಸ್ಪತ್ರೆ, ಹೊಸದುರ್ಗ ಜಿಲ್ಲಾ ಆರ್ಯವೇದ ಆಸ್ಪತ್ರೆ, ಚಂದ್ರಗಿರಿ ಹಾಗೂ ಮೊಗ್ರಾಲ್ಪುತ್ತೂರು ಸರಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆ, ಹಾಗೂ ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆಗಳಲ್ಲಿ ಸೌರ ಇಂಧನ ಪ್ಲಾಂಟ್ ಗಳನ್ನು ಸ್ಥಾಪಿಸಲಾಗುವುದು.
ಯೋಜನೆಗಾಗಿ 2.50 ಕೋಟಿ ರೂ. ಗಳ ಬೃಹತ್ ಮೊತ್ತಕ್ಕೆ ಜಿ. ಪಂ. ಅಂಗೀಕಾರ ನೀಡಿದೆ.
ಕಾಸರಗೋಡು ಅಭಿವೃದ್ದಿ ಯೋಜನೆಯಲ್ಲಿ ಒಳಪಡಿಸಿ ವಿದ್ಯುತ್ ಇಲಾಖೆಯ ರಿನ್ಯೂವೆಬಲ್ ಎನಜರ್ಿ ಆಂಡ್ ಎನಜರ್ಿ ಸೇವಿಂಗ್ ವಿಭಾಗ ಸೌರ ಪ್ಲಾಂಟುಗಳನ್ನು ಸ್ಥಾಪಿಸಲಿದೆ.
ಸಂಸದ ಪಿ ಕರಣುಕಾರನ್ ಅಭಿವೃದ್ದಿ ನಿಧಿಯ ಸಹಾಯದಡಿ ಪಿಲಿಕ್ಕೋಡ್ ಪೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಐದು ಕಿಲೋ ವಾಟ್ ಸಾಮಥ್ರ್ಯದ ಸೋಲಾರ್ ಪವರ್ ಪ್ಲಾಂಟ್ ಸ್ಥಾಪಣೆಯಾಗಲಿದೆ.
ಇದಕ್ಕೆ ಅಗತ್ಯದ ಯೋಜನಾ ವರದಿ ಸಲ್ಲಿಸುವ ಹೊಣೆಗಾರಿಕೆಯನ್ನು ಹಿರಿಯ ಪಶುಸಂಗೋಪನಾ ಅಧಿಕಾರಿಗೆ ಉಸ್ತುವಾರಿ ನೀಡಲಾಗಿದೆ. ಪರಿಶಿಷ್ಟ ಪಂಗಡ ವಿದ್ಯಾಥರ್ಿಗಳು ಪ್ರೊಫೆಶನಲ್ ಕಾಲೇಜುಗಳಲ್ಲಿ ಕಲಿಯಲು ಅಗತ್ಯದ ಆಥರ್ಿಕ ನೆರವನ್ನು ಒದಗಿಸುವ ಯೋಜನೆಗೂ ಜಿ.ಪಂ. ಸಭೆ ಅಂಗೀಕಾರ ನೀಡಿದೆ.