ಫೆ.11 ರಂದು ಯಕ್ಷತೂಣೀರ ಸಂಪ್ರತಿಷ್ಠಾನದ ವಾಷರ್ಿಕೋತ್ಸವ
ಮುಳ್ಳೇರಿಯ:ಮುಳಿಯಾರು ಸಮೀಪದ ಕೋಟೂರಿನ ಯಕ್ಷತೂಣೀರ ಸಂಪ್ರತಿಷ್ಠಾನದ ಮೂರನೇ ವಾಷರ್ಿಕೋತ್ಸವ ಕನರ್ಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಇದರ ಸಹಯೋಗದೊಂದಿಗೆ ಫೆ.11ರಂದು ಸಂಜೆ 4ರಿಂದ ನೆಕ್ರಂಪಾರೆ ಕಾತರ್ಿಕೇಯ ಸಭಾಂಗಣದಲ್ಲಿ ನಡೆಯಲಿದೆ.
ಸಂಜೆ 4ಕ್ಕೆ ಎಡನೀರು ಮಠಾಧೀಶ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರು ಯಕ್ಷತೂಣೀರ-2018 ಸಕಾಲಿಕ ಸಂಚಿಕೆ ಮತ್ತು ಯಕ್ಷಗಾನ ಕೃತಿ "ಸೌಭಾಗ್ಯ ಸುಂದರಿ" ಬಿಡುಗಡೆಗೊಳಿಸಿ ಆಶೀರ್ವಚನ ನೀಡುವರು. ವಿದ್ವಾನ್ ರಾಜಗೋಪಾಲ ಪುಣಿಂಚಿತ್ತಾಯ ಅಧ್ಯಕ್ಷತೆ ವಹಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದ.ಕ.ಜಿಲ್ಲೆ ಇದರ ಸಹಾಯಕ ನಿದರ್ೇಶಕ ಚಂದ್ರಹಾಸ ರೈ.ಬಿ., ಮುಳಿಯಾರು ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ಆಡಳಿತೆ ಮೊಕ್ತೇಸರ ಸೀತಾರಾಮ ಬಳ್ಳುಳ್ಳಾಯ, ಕಲಾ ಪೋಷಕ ವೇಣುಗೋಪಾಲ ತತ್ವಮಸಿ ಉಪಸ್ಥಿತರಿರುವರು. ಈ ಸಂದರ್ಭದಲ್ಲಿ ಹಿರಿಯ ನಾಟಕ ನಟ ಎಂ.ವಿ.ಬಳ್ಳುಳ್ಳಾಯ, ಹಿರಿಯ ಯಕ್ಷಗಾನ ಕಲಾವಿದರಾದ ರಾಧಾಕೃಷ್ಣ ಭಟ್.ಎ. ಮತ್ತು ಗೋವಿಂದ ಬಳ್ಳಮೂಲೆ ಇವರನ್ನು ಸನ್ಮಾನಿಸಲಾಗುವುದು. ಪ್ರತಿಭಾನ್ವಿತ ವಿದ್ಯಾಥರ್ಿ ಅನೂಪ್ ರಮಣ.ಎನ್.ಎಂ. ಇವರಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. ಸಂಜೆ 6ರಿಂದ ಎಡನೀರು ಶ್ರೀ ಗೋಪಾಲಕೃಷ್ಣ ಯಕ್ಷಗಾನ ಮಂಡಳಿಯವರಿಂದ ಭಸ್ಮಾಸುರ ಮೋಹಿನಿ ಮತ್ತು ಗಜೇಂದ್ರ ಮೋಕ್ಷ ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ.
ಮುಳ್ಳೇರಿಯ:ಮುಳಿಯಾರು ಸಮೀಪದ ಕೋಟೂರಿನ ಯಕ್ಷತೂಣೀರ ಸಂಪ್ರತಿಷ್ಠಾನದ ಮೂರನೇ ವಾಷರ್ಿಕೋತ್ಸವ ಕನರ್ಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಇದರ ಸಹಯೋಗದೊಂದಿಗೆ ಫೆ.11ರಂದು ಸಂಜೆ 4ರಿಂದ ನೆಕ್ರಂಪಾರೆ ಕಾತರ್ಿಕೇಯ ಸಭಾಂಗಣದಲ್ಲಿ ನಡೆಯಲಿದೆ.
ಸಂಜೆ 4ಕ್ಕೆ ಎಡನೀರು ಮಠಾಧೀಶ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರು ಯಕ್ಷತೂಣೀರ-2018 ಸಕಾಲಿಕ ಸಂಚಿಕೆ ಮತ್ತು ಯಕ್ಷಗಾನ ಕೃತಿ "ಸೌಭಾಗ್ಯ ಸುಂದರಿ" ಬಿಡುಗಡೆಗೊಳಿಸಿ ಆಶೀರ್ವಚನ ನೀಡುವರು. ವಿದ್ವಾನ್ ರಾಜಗೋಪಾಲ ಪುಣಿಂಚಿತ್ತಾಯ ಅಧ್ಯಕ್ಷತೆ ವಹಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದ.ಕ.ಜಿಲ್ಲೆ ಇದರ ಸಹಾಯಕ ನಿದರ್ೇಶಕ ಚಂದ್ರಹಾಸ ರೈ.ಬಿ., ಮುಳಿಯಾರು ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ಆಡಳಿತೆ ಮೊಕ್ತೇಸರ ಸೀತಾರಾಮ ಬಳ್ಳುಳ್ಳಾಯ, ಕಲಾ ಪೋಷಕ ವೇಣುಗೋಪಾಲ ತತ್ವಮಸಿ ಉಪಸ್ಥಿತರಿರುವರು. ಈ ಸಂದರ್ಭದಲ್ಲಿ ಹಿರಿಯ ನಾಟಕ ನಟ ಎಂ.ವಿ.ಬಳ್ಳುಳ್ಳಾಯ, ಹಿರಿಯ ಯಕ್ಷಗಾನ ಕಲಾವಿದರಾದ ರಾಧಾಕೃಷ್ಣ ಭಟ್.ಎ. ಮತ್ತು ಗೋವಿಂದ ಬಳ್ಳಮೂಲೆ ಇವರನ್ನು ಸನ್ಮಾನಿಸಲಾಗುವುದು. ಪ್ರತಿಭಾನ್ವಿತ ವಿದ್ಯಾಥರ್ಿ ಅನೂಪ್ ರಮಣ.ಎನ್.ಎಂ. ಇವರಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. ಸಂಜೆ 6ರಿಂದ ಎಡನೀರು ಶ್ರೀ ಗೋಪಾಲಕೃಷ್ಣ ಯಕ್ಷಗಾನ ಮಂಡಳಿಯವರಿಂದ ಭಸ್ಮಾಸುರ ಮೋಹಿನಿ ಮತ್ತು ಗಜೇಂದ್ರ ಮೋಕ್ಷ ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ.

