ವಾಚನ ಸ್ಪಧರ್ೆಯ ಬಹುಮಾನ ವಿತರಣೆ
ಮಂಜೇಶ್ವರ: ಕೇರಳ ರಾಜ್ಯ ಲೈಬ್ರರಿ ಕ್ವನ್ಸಿಲ್ ಮೊತ್ತಮೊದಲ ಬಾರಿಗೆ ಆಯೋಜಿಸಿದ್ದ ಹಯರ್ ಸೆಕೆಂಡರಿ ವಿಭಾಗದ ಕನ್ನಡ ವಿದ್ಯಾಥರ್ಿಗಳಿಗೆ ಸಂಘಟಿಸಿದ ಜಿಲ್ಲಾ ಮಟ್ಟದ ವಾಚನ ಸ್ಪಧರ್ೆಯಲ್ಲಿ ಫಲಿತಾಂಶ ಪ್ರಕಟಿಸಲಾಗಿದ್ದು, ಸರಕಾರಿ ಹ್ಯಯರ್ ಸೆಕೆಂಡರಿ ಶಾಲೆಯ ರಶ್ಮಿತಾ(ಪ್ರಥಮ), ಕೊಡ್ಲಮೊಗರು ವಾಣೀ ವಿಜಯ ಹೈಯರ್ ಸೆಕೆಂಡರಿ ಶಾಲೆಯ ರಮ್ಯಾ(ದ್ವಿತೀಯ)ಸರಕಾರಿ ಹ್ಯಯರ್ ಸೆಕೆಂಡರಿ ಶಾಲೆಯ ರಮ್ಯಾ ಟಿ ಹಾಗೂ ವಕರ್ಾಡಿ ವಾಣೀವಿಜಯ ಹೈಯರ್ ಸೆಕೆಂಡರಿ ಶಾಲೆಯ ಆಯಿಷಾ ಕೆ.ಯು.(ತೃತೀಯ) ಬಹುಮಾನ ಪಡೆದಿರುತ್ತಾರೆ.
ಜಿಲ್ಲಾ ವಾಚನ ಸ್ಪಧರ್ೆಯನ್ನು ಜಿಲ್ಲಾ ಲೈಬ್ರರಿ ಕೌನ್ಸಿಲ್ ಪಿಲಿಕುಂಜೆಯ ಕಾಯರ್ಾಲಯದಲ್ಲಿ ಜಿಲ್ಲಾ ಕಾರ್ಯದಶರ್ಿ, ಸಾಹಿತಿ ಪಿ.ವಿ.ಕೆ.ಪನಯಾಲ್ ಉದ್ಘಾಟಿಸಿದರು. ಸದಸ್ಯೆ ವನಿತಾ ಆರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಜಿಲ್ಲಾ ವಿದ್ಯಾಧಿಕಾರಿ ಕೆ.ವಿ.ಕುಮಾರನ್ ಶುಭಾಶಂಸನೆಗೈದರು. ವಾಚನ ಸ್ಪಧರ್ೆ ಸಂಚಾಲಕ ಅಹಮ್ಮದ್ ಹುಸೈನ್ ಪಿ.ಕೆ. ಸ್ವಾಗತಿಸಿ, ವಂದಿಸಿದರು.
ಮಂಜೇಶ್ವರ: ಕೇರಳ ರಾಜ್ಯ ಲೈಬ್ರರಿ ಕ್ವನ್ಸಿಲ್ ಮೊತ್ತಮೊದಲ ಬಾರಿಗೆ ಆಯೋಜಿಸಿದ್ದ ಹಯರ್ ಸೆಕೆಂಡರಿ ವಿಭಾಗದ ಕನ್ನಡ ವಿದ್ಯಾಥರ್ಿಗಳಿಗೆ ಸಂಘಟಿಸಿದ ಜಿಲ್ಲಾ ಮಟ್ಟದ ವಾಚನ ಸ್ಪಧರ್ೆಯಲ್ಲಿ ಫಲಿತಾಂಶ ಪ್ರಕಟಿಸಲಾಗಿದ್ದು, ಸರಕಾರಿ ಹ್ಯಯರ್ ಸೆಕೆಂಡರಿ ಶಾಲೆಯ ರಶ್ಮಿತಾ(ಪ್ರಥಮ), ಕೊಡ್ಲಮೊಗರು ವಾಣೀ ವಿಜಯ ಹೈಯರ್ ಸೆಕೆಂಡರಿ ಶಾಲೆಯ ರಮ್ಯಾ(ದ್ವಿತೀಯ)ಸರಕಾರಿ ಹ್ಯಯರ್ ಸೆಕೆಂಡರಿ ಶಾಲೆಯ ರಮ್ಯಾ ಟಿ ಹಾಗೂ ವಕರ್ಾಡಿ ವಾಣೀವಿಜಯ ಹೈಯರ್ ಸೆಕೆಂಡರಿ ಶಾಲೆಯ ಆಯಿಷಾ ಕೆ.ಯು.(ತೃತೀಯ) ಬಹುಮಾನ ಪಡೆದಿರುತ್ತಾರೆ.
ಜಿಲ್ಲಾ ವಾಚನ ಸ್ಪಧರ್ೆಯನ್ನು ಜಿಲ್ಲಾ ಲೈಬ್ರರಿ ಕೌನ್ಸಿಲ್ ಪಿಲಿಕುಂಜೆಯ ಕಾಯರ್ಾಲಯದಲ್ಲಿ ಜಿಲ್ಲಾ ಕಾರ್ಯದಶರ್ಿ, ಸಾಹಿತಿ ಪಿ.ವಿ.ಕೆ.ಪನಯಾಲ್ ಉದ್ಘಾಟಿಸಿದರು. ಸದಸ್ಯೆ ವನಿತಾ ಆರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಜಿಲ್ಲಾ ವಿದ್ಯಾಧಿಕಾರಿ ಕೆ.ವಿ.ಕುಮಾರನ್ ಶುಭಾಶಂಸನೆಗೈದರು. ವಾಚನ ಸ್ಪಧರ್ೆ ಸಂಚಾಲಕ ಅಹಮ್ಮದ್ ಹುಸೈನ್ ಪಿ.ಕೆ. ಸ್ವಾಗತಿಸಿ, ವಂದಿಸಿದರು.