HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                 ವಿಶ್ವ ತುಳುವೆರೆ ಆಯೆನೊ ಸಮಿತಿಯ ಸ್ವಾಗತ ಸಮಿತಿ ಬಖರ್ಾಸ್ತು                             
   ಬದಿಯಡ್ಕ: ವಿಶ್ವ ತುಳುವೆರೆ ಆಯೆನೊ ಕೂಟದ ಬದಿಯಡ್ಕದ ವಿಶೇಷ ಸಭೆ ಭಾನುವಾರ ಸಂಜೆ ಬದಿಯಡ್ಕದ ಗುರುಸದನ ಸಭಾಂಗಣದಲ್ಲಿ ಪ್ರೊ.ಎ.ಶ್ರೀನಾಥ್ ರ ಅಧ್ಯಕ್ಷತೆಯಲ್ಲಿ ನಡೆಯಿತು.
   ಈ ಸಂದರ್ಭ ತುಳುವೆರೆ ಆಯೆನೊ ಸಮಿತಿಯು 2016ರಲ್ಲಿ ಬದಿಯಡ್ಕದಲ್ಲಿ ಐದು ದಿನಗಳಲ್ಲಾಗಿ, ಐದು ವೇದಿಕೆಗಳಲ್ಲಿ ನಡೆದ ತುಳು ಭಾಷೆ ಸಂಸ್ಕೃತಿ ಸಂವರ್ಧನೆಯ ವಿವಿಧ ಕಾರ್ಯಕ್ರಮಗಳ ಯಶಸ್ವಿಗೆ ಸಹಕರಿಸಿದವರನ್ನು ಅಭಿನಂದಿಸಲಾಯಿತು. ಜೊತೆಗೆ ವಿಶ್ವ ತುಳುವೆರೆ ಆಯೆನೊ ಕಾರ್ಯಕ್ರಮಕ್ಕೆ ಕನರ್ಾಟಕ ಸರಕಾರದ ಸಂಸ್ಕೃತಿ ಇಲಾಖೆ ಕೊಡಮಾಡಿದ 25 ಲಕ್ಷ ರೂ.ಗಳ ವಿಶೇಷ ಅನುದಾನ ಬಿಡುಗಡೆಗೊಳಿಸಿದ ಸರಕಾರ ಮತ್ತು ಸಚಿವ ರಮಾನಾಥ ರೈವರನ್ನು ಅಭಿನಂದಿಸಲಾಯಿತು. ಲೆಕ್ಕಪತ್ರಗಳನ್ನು ಘೋಷಿಸುವ ಮೂಲಕ ಅನುದಾನಗಳ ವಿಲೇವಾರಿಗೊಳಿಸಿ ವಿಶ್ವ ತುಳುವೆರೆ ಆಯೆನೊ ಸಮಿತಿಯ ಸ್ವಾಗತ ಸಮಿತಿಯನ್ನು ಸವರ್ಾನುಮತದಿಂದ ಬಖರ್ಾಸ್ತುಗೊಳಿಸಲಾಯಿತು.
  ವಿಶ್ವ ತುಳುವೆರೆ ಆಯೆನೊ ಸಮಿತಿ ಸಂಚಾಲಕ ಡಾ.ರಾಜೇಶ್ ಆಳ್ವ, ವಿಶ್ವ ತುಳುವೆರೆ ಆಯೆನೊ ಕೂಟದ ಅಧ್ಯಕ್ಷ ಡಾ.ಶ್ರೀನಿಧಿ ಸರಳಾಯ, ಆಥರ್ಿಕ ಸಮಿತಿ ಪದಾಧಿಕಾರಿಗಳಾದ ಮಾಹಿನ್ ಕೇಳೋಟ್, ಬಾಲಕೃಷ್ಣ ರೈ ನಾರಂಪಾಡಿ, ಮುಖಂಡರಾದ ಸೀತಾರಾಮ ಬಳ್ಳುಳ್ಳಾಯ, ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲ್, ಹರೀಶ್ ಸುಲಾಯ ಒಡ್ಡಂಬೆಟ್ಟು,    ರಾಮಪ್ಪ ಮಂಜೇಶ್ವರ, ರಾಂ. ಭಟ್ ಮೊದಲಾದವರು ಉಪಸ್ಥಿತರಿದ್ದರು.
   ವಿಶ್ವ ತುಳುವೆರೆ ಆಯೆನೊ ಕೂಟದ ಕಾರ್ಯದಶರ್ಿ ನಿರಂಜನ ರೈ ಪೆರಡಾಲ ಸ್ವಾಗತಿಸಿ, ರಾಮಚಂದ್ರ ಬದಿಯಡ್ಕ ವಂದಿಸಿದರು.     
   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries