HEALTH TIPS

ಯಾವುದೇ ಶೀರ್ಷಿಕೆಯಿಲ್ಲ

               ಚೆನ್ನಿಕುಡೇಲು ತರವಾಡಿನಲ್ಲಿ ಧರ್ಮನೇಮೋತ್ಸವ
     ಉಪ್ಪಳ : ಕುಲಾಲ ಉಪ್ಯಾನ್ ಕುಟುಂಬಸ್ಥರ ಮೂಲಸ್ಥಾನವಾದ ಶ್ರೀ ನಾಗಬ್ರಹ್ಮ ಮಲರಾಯಿ ಮತ್ತು ಪರಿವಾರ ದೈವಗಳ ಮೂಲಸ್ಥಾನ ಚನ್ನಿಕುಡೇಲು ತರವಾಡಿನಲ್ಲಿ ಶ್ರೀ ಧರ್ಮದೈವ ಶ್ರೀ ಮಲರಾಯಿ,ಪರಿವಾರ ದೈವಗಳಾದ ಶ್ರೀ ಕುಪ್ಪೆ ಪಂಜುಲರ್ಿ,ಮಲಾರ್ದ ಪಂಜುಲರ್ಿ,ಅಣ್ಣಪ್ಪ ಪಂಜುಲರ್ಿ, ವಣರ್ಾರ ಪಂಜುಲರ್ಿ, ಕಲ್ಲುಟರ್ಿ, ಮುಕಾಂಬಿ ಗುಳಿಗ , ಚಂಗುಕೊರತ್ತಿ ಹಾಗೂ ಸ್ಥಳ ಗುಳಿಗ ದೈವಗಳ ಧರ್ಮನೇಮೋತ್ಸವ ಇತ್ತೀಚೆಗೆ  ಜರಗಿತು.
   ಈ ಸಂದರ್ಭ ಶ್ರೀ ಧಾಮ ಮಾಣಿಲದ ಪರಮಪೂಜ್ಯ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಯವರು ಆಗಮಿಸಿ ಆಶೀರ್ವಚನ ನೀಡಿದರು. ತರವಾಡು ಸಮಿತಿಯ ಅಧ್ಯಕ್ಷ   ಚೆನ್ನಪ್ಪ ಕುಲಾಲ್ ಎರುಗಲ್ಲು, ಕಾರ್ಯದಶರ್ಿ ಕೃಷ್ಣ ಕಳತ್ತೂರು,ಉಪಾಧ್ಯಕ್ಷ ಮದನ  ಮೂಲ್ಯ ,ಕೋಶಾಧಿಕಾರಿ ಸುಂದರ ಕುಲಾಲ್ ಕಟ್ನಡ್ಕ, ಜೊತೆಕಾರ್ಯದಶರ್ಿ ದಯಾನಂದ ಕುಲಾಲ್ ಹೇರೂರು,ಸಮಿತಿಯ ಸದಸ್ಯರು ,ಕುಟುಂಬದ ಹಿರಿಯರು ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries