HEALTH TIPS

No title

              `ಹಚ್ಚೇವು ಕನ್ನಡದ ದೀಪ' ಕಾರ್ಯಕ್ರಮ
    ಕಾಸರಗೋಡು: ಕನರ್ಾಟಕ ಸುಗಮ ಸಂಗೀತ ಪರಿಷತ್ ಬೆಂಗಳೂರು ಇದರ ಕಾಸರಗೋಡು ಘಟಕದ ಮನೆ ಮನೆಗಳಲ್ಲಿ ಸುಗಮ ಸಂಗೀತ ಕಾರ್ಯಕ್ರಮ `ಹಚ್ಚೇವು ಕನ್ನಡದ ದೀಪ' ಕಾಸರಗೋಡು ಅಶೋಕನಗರದಲ್ಲಿರುವ ಭಾರತಿ ಬಾಬು ಅವರ ಮನೆಯಲ್ಲಿ ಜರಗಿತು.
   ಮನೆಯ ಹಿರಿಯರಾದ ರಾಜೀವಿ ಅಮ್ಮ ದೀಪ ಬೆಳಗಿಸಿ ದಾಸರ ಹಾಡನ್ನು ಹಾಡಿ ಉದ್ಘಾಟಿಸಿದರು. ಸಂಸ್ಥೆಯ ಅಧ್ಯಕ್ಷೆ ಶಾಹಿರತ್ನ ಬಾಲಕೃಷ್ಣ ಅವರು ಅಧ್ಯಕ್ಷತೆ ವಹಿಸಿದರು. ಕಲಾಸಂಗಮ ಅಶೋಕನಗರ ಇದರ ಅಧ್ಯಕ್ಷೆ ಸುರೇಖ ಸಂತೋಷ್, ಎಂ.ಉಮೇಶ್ ಸಾಲಿಯಾನ್ ಉಪಸ್ಥಿತರಿದ್ದರು. 
   ಕಾರ್ಯಕ್ರಮದಲ್ಲಿ ಶಾಹಿರತ್ನ ಬಾಲಕೃಷ್ಣ, ಭಾರತಿ ಬಾಬು, ಲೀಲಾಧರ ಆಚಾರ್ಯ, ಲೋಕೇಶ ಆಚಾರ್ಯ, ನಾರಾಯಣ, ದಿವಾಕರ ಪಿ.ಅಶೋಕನಗರ ಭಾವಗೀತೆ ಮತ್ತು ಜಾನಪದ ಗೀತೆಗಳನ್ನು ಹಾಡಿದರು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries