HEALTH TIPS

No title

             ಶಬರಿಮಲೆ ತೀಪರ್ು: ಈಗ ಕೋಟರ್್ ತೀಪರ್ು ಜಾರಿ, ನಂತರ ಮರುಪರಿಶೀಲನಾ ಅಜರ್ಿ ಸಲ್ಲಿಸಲಿರುವ ದೇವಸ್ವಂ ಮಂಡಳಿ
     ತಿರುವನಂತಪುರಂ: ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿರುವ ಸುಪ್ರೀಂಕೋಟರ್್ ಐತಿಹಾಸಿಕ ತೀಪರ್ಿನ ಬಗ್ಗೆ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಅಧ್ಯಕ್ಷ ಎ ಪದ್ಮಕುಮಾರ್ ಪ್ರತಿಕ್ರಿಯೆ ನೀಡಿದ್ದು, ಮರುಪರಿಶೀಲನಾ ಅಜರ್ಿ ಸಲ್ಲಿಸುವುದಾಗಿ ಹೇಳಿದ್ದಾರೆ.
    ಧಾಮರ್ಿಕ ಮುಖಂಡರ ಬೆಂಬಲ ಪಡೆದು, ದೇವಸ್ವಂ ಮಂಡಳಿ ಮರುಪರಿಶೀಲನಾ ಅಜರ್ಿ ಸಲ್ಲಿಸಲಿದೆ, ಇದಕ್ಕೂ ಮುನ್ನ ಸುಪ್ರೀಂ ಕೋಟರ್್ ತೀಪರ್ಿನ ಪೂರ್ಣಪಾಠವನ್ನು ಸ್ಪಷ್ಟವಾಗಿ ತಿಳಿದುಕೊಳ್ಳುತ್ತೇವೆ, ನಂತರ ಏನು ಮಾಡಬೇಕೆಂಬುದನ್ನು ನಿರ್ಧರಿಸುತ್ತೇವೆ  ಎಂದು ಎ ಪದ್ಮಕುಮಾರ್ ಹೇಳಿದ್ದಾರೆ.  " ನಾವು ಈಗ ಇರುವ ಧಾಮರ್ಿಕ ಪದ್ಧತಿಗಳನ್ನೇ ಮುಂದುವರೆಸಬೇಕೆಂದಿದ್ದೇವೆ" ಎಂಬುದನ್ನು ದೇವಸ್ವಂ ಮಂಡಳಿ ಸುಪ್ರೀಂ ಕೋಟರ್್ ಗೆ ತಿಳಿಸಿತ್ತು. ಎಂದು ಪದ್ಮಕುಮಾರ್ ಹೇಳಿದ್ದಾರೆ.  ಆದರೆ ಈಗ ಬೇರೆ ಯಾವುದೇ ಮಾರ್ಗವಿಲ್ಲದೇ ತೀರ್ಪನ್ನು ದೇವಸ್ವಂ ಮಂಡಳಿ ಜಾರಿಗೆ ತರಬೇಕಿದೆ.
  ಕೋಟರ್್ ತೀಪರ್ು ಬೇಸರ ಮೂಡಿಸಿದೆ. ಆದರೆ ನಾವು ಅದನ್ನು ಒಪ್ಪುತ್ತೇವೆ, ಸಧ್ಯಕ್ಕೆ ಸುಪ್ರೀಂ ಕೋಟರ್್ ನಿದರ್ೇಶನವನ್ನು ಜಾರಿಗೊಳಿಸುವುದಕ್ಕೆ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ, ಸುಪ್ರೀಂ ಕೋಟರ್್ ತೀರ್ಪನ್ನು ಪೂತರ್ಿ ಗ್ರಹಿಸಲಾಗುತ್ತದೆ ಎಂದು ಶಬರಿಮಲೆ ಮುಖ್ಯ ಅರ್ಚಕ ಕಂದಾರರು ರಾಜೀವರು ಹೇಳಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries