HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                        ಎಣ್ಮಕಜೆ ಹವ್ಯಕ ವಲ0ು ಸಭೆ ಹಾಗೂ ವಿಶೇಷ ಪ್ರಾರ್ಥನೆ
     ಪೆರ್ಲ: ಎಣ್ಮಕಜೆ ಹವ್ಯಕ ವಲ0ುದ ತಿಂಗಳ ಸಭೆಯು ಭಾನುವಾರ ಅಪರಾಹ್ನ ಶುಳುವಾಲಮೂಲೆ ವೇ.ಮೂ. ಶಿವಸುಬ್ರಹ್ಮಣ್ಯ ಭಟ್ ಅವರ  ಮನೆ0ುಲ್ಲಿ ನಡೆಯಿತು. ಗತ ಸಭೆ0ು ವರದಿ, ಲೆಕ್ಕಪತ್ರ ಮಂಡನೆ0ಾದ ಬಳಿಕ ಸಾಮೂಹಿಕ ಭಜನ ರಾಮಾ0ುಣ ಪಠಣ ಮಾಡಲಾಯಿತು. ವಿಭಾಗಾವಾರು ವರದಿ ಹಾಗೂ ವಿವರಗಳನ್ನು ಪದಾಧಿಕಾರಿಗಳುನೀಡಿದರು. ಮಂಡಲ ವೀಕ್ಷಕರಾಗಿ ಕುಸುಮ ಪೆಮರ್ುಖ ಹಾಗು ಮಹಾಮಂಡಲ ಧರ್ಮ ಕರ್ಮ ಸಹಕಾ0ರ್ುದಶರ್ಿ ವೇ.ಮೂ. ಕೇಶವಪ್ರಸಾದ ಭಟ್ ಕೂಟೇಲು ಉಪಸ್ಥಿತರಿದ್ದರು. ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ0ುವರ ಅನೇಕ ಸಮಾಜಮುಖೀ ಕಾ0ರ್ುಗಳ ಬಗ್ಗೆ ವಿಷದೀಕರಿಸಲಾಯಿತು. ವಲ0ು ಉಪಾಧ್ಯಕ್ಷ ಗಣೇಶ್ ಕುಮಾರ್ ಕುಂಚಿನಡ್ಕ ಅಧ್ಯಕ್ಷತೆ0ುನ್ನು ವಹಿಸಿದ್ದರು.
ಶುಳುವಾಲು ಮೂಲೆ0ುಲ್ಲಿ ಪರಂಪರಾಗತವಾಗಿ ಆರಾಧಿಸಿಕೊಂಡು ಬರುತ್ತಿರುವ ಶ್ರೀ ರಾಜರಾಜೇಶ್ವರೀ ಸನ್ನಿಧಿ0ುಲ್ಲಿ ಶ್ರೀ ರಾಘವೇಶ್ವರ ಶ್ರೀಗಳವರ ಸಮಾಜಮುಖೀ ಕಾ0ರ್ುಗಳನ್ನು ಸಹಿಸದೆ ಕೆಲವು ಸಮಾಜ ಘಾತಕಿ ವಿಘ್ನಸಂತೋಷಿಗಳು ಷಡ್ಯಂತ್ರಗಳ ಮೂಲಕ ಹಲವು ಕಿರುಕುಳವನ್ನು ಶ್ರೀ ರಾಮಚಂದ್ರಾಪುರ ಮಠಕ್ಕೆ ನೀಡುತ್ತಾ ಸತ್ಕಾ0ರ್ುಗಳಿಗೆ ಅಡ್ಡಿಪಡಿಸುತ್ತಿದ್ದು, ಈ ಸಮಾಜ ಘಾತಕಿ ವ್ಯಕ್ತಿಗಳಿಗೆ ಸದ್ಬುದ್ಧಿ ನೀಡುವಂತೆ ಹಾಗು ಶ್ರೀ ಮಠದ ಸಮಾಜೋದ್ದಾರ ಕಾ0ರ್ುಗಳು ನಿವರ್ಿಘ್ನವಾಗಿ ನಿರಂತರವಾಗಿ ಮುಂದುವರಿಯುವಂತೆ ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ತಿರುಮಲೇಶ್ವರ ಭಟ್, ಶಿವಸುಬ್ರಹ್ಮಣ್ಯ ಭಟ್ ಹಾಗು ಕೇಶವಪ್ರಸಾದ ಭಟ್, ಅಧ್ಯಕ್ಷ ಶಿವಪ್ರಸಾದ ವಮರ್ುಡಿ, ಪದಾಧಿಕಾರಿಗಳು, ಗುರಿಕ್ಕಾರರು ಉಪಸ್ಥಿತರಿದ್ದರು. ರಾಮತಾರಕಮಂತ್ರ ಶಾಂತಿ ಮಂತ್ರಗಳೊಂದಿಗೆ ಸಭೆ ಮುಕ್ತಾ0ುವಾಯಿತು.
  

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries