ಕೇಂದ್ರೀಯ ವಿವಿ ಶೈಕ್ಷಣಿ ಪ್ರಗತಿ ಕಾಣಬೇಕು-ಸುರೇಶ್ ಗೋಪಿ
ಮುಳ್ಳೇರಿಯ: ದಕ್ಷಿಣ ಭಾರತದ ಹಿಂದುಳಿದ ಜಿಲ್ಲೆಯೆಂದು ಹಣೆಪಟ್ಟಿಯಿರುವ ಕಾಸರಗೋಡಿನಲ್ಲಿ ಆರಂಭಗೊಂಡಿರುವ ಕೇರಳ ಕೇಂದ್ರೀಯ ವಿ.ವಿ ಮೂಲಕ ಶೈಕ್ಷಣಿಕ ರಂಗದ ಪ್ರಗತಿ ಕಾಣಬೇಕು. ಕೊತೆಗೆ ವಿಶ್ವದಾದ್ಯಂತ ಜ್ಞಾನದ ಬೆಳಕು ಹರಿಸಲು ಸಾಧ್ಯವಾಗಲಿ ಎಂದು ರಾಜ್ಯ ಸಭಾ ಸದಸ್ಯ ಸುರೇಶ್ ಗೋಪಿ ಹೇಳಿದರು.
ವಿಶ್ವವಿದ್ಯಾನಿಲಯದಲ್ಲಿ ನಿಮರ್ಾಣಗೊಂಡ ಹೈಮಾಸ್ಟ್ ದೀಪವನ್ನು ಬೆಳಗಿ ಅವರು ಮಾತನಾಡಿದರು.
ವಿಶ್ವ ಮಟ್ಟದಲ್ಲಿ ಉತ್ಕೃಷ್ಠ ಶಿಕ್ಷಣ ಸಂಸ್ಥೆಯಾಗಿ ಪೆರಿಯಾದ ಕೇಂದ್ರೀಯ ವಿ.ವಿ ಬೆಳೆಯಬೇಕು ಎಂದು ಅವರು ಆಶಿಸಿದರು. ದೇಶದ ನಾನಾ ಭಾಗಗಳಿಂದ ಶಿಕ್ಷಣಾಥರ್ಿಗಳಾಗಿ ಬರುವ ವಿದ್ಯಾಥರ್ಿ,ವಿದ್ಯಾಥರ್ಿನಿಯರಿಗೆ ವಿ.ವಿಯ ಆಧುನಿಕ ಶಿಕ್ಷಣ ಮಾದರಿಯಾಗಬೇಕು ಎಂದರು. ಕೇಂದ್ರೀಯ ವಿ.ವಿ ಯಲ್ಲಿನ ಅಭಿವೃದ್ಧಿ ಯೋಜನೆಗಳಿಗೆ ತನ್ನಿಂದಾದ ಸಹಾಯವನ್ನು ಮುಂದೆಯೂ ಮಾಡುತ್ತೇನೆ ಎಂದರು. ಸಂಸದ ಅಭಿವೃದ್ಧಿ ನಿಧಿಯಿಂದ ನೀಡುವ ಎಲ್ಲ ಸಹಾಯವನ್ನು ಮಹಾತ್ಮ ಅಯ್ಯಂಗಾಳಿ ಹೆಸರಲ್ಲಿ ಸಮಪರ್ಿಸಲಾಗುವುದು ಎಂದು ಅವರು ಹೇಳಿದರು.
ವಿ.ವಿ ಪ್ರಭಾರಿ ಉಪ ಕುಲಪತಿ ಪ್ರೊ.ಕೆ.ಪಿ ಸುರೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಾ.ಮುರಳೀಧರನ್ ನಂಬ್ಯಾರ್ ಸ್ವಾಗತಿಸಿ, ಡಾ.ಬಿ.ಆರ್ ಪ್ರಸನ್ನ ಕುಮಾರ್ ವಂದಿಸಿದರು. ಸುರೇಶ್ ಗೋಪಿಯವರ ಪ್ರಾದೇಶಿಕ ಅಭಿವೃದ್ಧಿ ನಿಧಿ ಉಪಯೋಗಿಸಿ 10 ಮಿ. ಎತ್ತರದ ಹೈಮಾಸ್ಟ್ ಲೈಟ್ ಸ್ಥಾಪಿಸಲಾಗಿದೆ
ಮುಳ್ಳೇರಿಯ: ದಕ್ಷಿಣ ಭಾರತದ ಹಿಂದುಳಿದ ಜಿಲ್ಲೆಯೆಂದು ಹಣೆಪಟ್ಟಿಯಿರುವ ಕಾಸರಗೋಡಿನಲ್ಲಿ ಆರಂಭಗೊಂಡಿರುವ ಕೇರಳ ಕೇಂದ್ರೀಯ ವಿ.ವಿ ಮೂಲಕ ಶೈಕ್ಷಣಿಕ ರಂಗದ ಪ್ರಗತಿ ಕಾಣಬೇಕು. ಕೊತೆಗೆ ವಿಶ್ವದಾದ್ಯಂತ ಜ್ಞಾನದ ಬೆಳಕು ಹರಿಸಲು ಸಾಧ್ಯವಾಗಲಿ ಎಂದು ರಾಜ್ಯ ಸಭಾ ಸದಸ್ಯ ಸುರೇಶ್ ಗೋಪಿ ಹೇಳಿದರು.
ವಿಶ್ವವಿದ್ಯಾನಿಲಯದಲ್ಲಿ ನಿಮರ್ಾಣಗೊಂಡ ಹೈಮಾಸ್ಟ್ ದೀಪವನ್ನು ಬೆಳಗಿ ಅವರು ಮಾತನಾಡಿದರು.
ವಿಶ್ವ ಮಟ್ಟದಲ್ಲಿ ಉತ್ಕೃಷ್ಠ ಶಿಕ್ಷಣ ಸಂಸ್ಥೆಯಾಗಿ ಪೆರಿಯಾದ ಕೇಂದ್ರೀಯ ವಿ.ವಿ ಬೆಳೆಯಬೇಕು ಎಂದು ಅವರು ಆಶಿಸಿದರು. ದೇಶದ ನಾನಾ ಭಾಗಗಳಿಂದ ಶಿಕ್ಷಣಾಥರ್ಿಗಳಾಗಿ ಬರುವ ವಿದ್ಯಾಥರ್ಿ,ವಿದ್ಯಾಥರ್ಿನಿಯರಿಗೆ ವಿ.ವಿಯ ಆಧುನಿಕ ಶಿಕ್ಷಣ ಮಾದರಿಯಾಗಬೇಕು ಎಂದರು. ಕೇಂದ್ರೀಯ ವಿ.ವಿ ಯಲ್ಲಿನ ಅಭಿವೃದ್ಧಿ ಯೋಜನೆಗಳಿಗೆ ತನ್ನಿಂದಾದ ಸಹಾಯವನ್ನು ಮುಂದೆಯೂ ಮಾಡುತ್ತೇನೆ ಎಂದರು. ಸಂಸದ ಅಭಿವೃದ್ಧಿ ನಿಧಿಯಿಂದ ನೀಡುವ ಎಲ್ಲ ಸಹಾಯವನ್ನು ಮಹಾತ್ಮ ಅಯ್ಯಂಗಾಳಿ ಹೆಸರಲ್ಲಿ ಸಮಪರ್ಿಸಲಾಗುವುದು ಎಂದು ಅವರು ಹೇಳಿದರು.
ವಿ.ವಿ ಪ್ರಭಾರಿ ಉಪ ಕುಲಪತಿ ಪ್ರೊ.ಕೆ.ಪಿ ಸುರೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಾ.ಮುರಳೀಧರನ್ ನಂಬ್ಯಾರ್ ಸ್ವಾಗತಿಸಿ, ಡಾ.ಬಿ.ಆರ್ ಪ್ರಸನ್ನ ಕುಮಾರ್ ವಂದಿಸಿದರು. ಸುರೇಶ್ ಗೋಪಿಯವರ ಪ್ರಾದೇಶಿಕ ಅಭಿವೃದ್ಧಿ ನಿಧಿ ಉಪಯೋಗಿಸಿ 10 ಮಿ. ಎತ್ತರದ ಹೈಮಾಸ್ಟ್ ಲೈಟ್ ಸ್ಥಾಪಿಸಲಾಗಿದೆ