HEALTH TIPS

ಯಾವುದೇ ಶೀರ್ಷಿಕೆಯಿಲ್ಲ

             ಬಿಜೆಪಿ ಕಾರ್ಯಕರ್ತರಿಂದ ಶುಚೀಕರಣ
    ಕುಂಬಳೆ: ಭಾರತೀಯ ಜನತಾ ಪಕ್ಷದ ಕುಂಬಳೆ ಘಟಕದ ನೇತೃತ್ವದಲ್ಲಿ ಕಣಿಪುರ ಶ್ರೀಗೋಪಾಲಕೃಷ್ಣ ದೇವಸ್ಥಾನ ಪರಿಸರ, ರಿವರ್ ರಸ್ತೆ, ದೇವಸ್ಥಾನ ರಸ್ತೆ, ದೇವಸ್ಥಾನ ತಿರುವು ರಸ್ತೆಗಳಲ್ಲಿ ಮಂಗಳವಾರ ಪ್ಲಾಸ್ಟಿಕ್ ಮುಕ್ತಗೊಳಿಸಲು ಶುಚೀಕರಣ ಕಾರ್ಯಕ್ರಮ ಹಮಿಕೊಳ್ಳಲಾಯಿತು.
   ಬಿಜೆಪಿ ಜಿಲ್ಲಾ ಮಾಜೀ ಅಧ್ಯಕ್ಷ ರವೀಂದ್ರನ್ ವಿ. ಉದ್ಘಾಟಿಸಿದರು. ಜಿಲ್ಲಾ ಉಪಾಧ್ಯಕ್ಷ ಸತ್ಯಶಂಕರ ಭಟ್ ಹಿಳ್ಳಮನೆ, ಮಂಡಲಾಧ್ಯಕ್ಷ ವಿನೋದ್ ಕಡಪ್ಪರ, ಪಂಚಾಯತಿ ಉಪಾಧ್ಯಕ್ಷ ಕಮಲಾಕ್ಷ ಆರಿಕ್ಕಾಡಿ, ಬಾಬು ಗಟ್ಟಿ, ಶಶಿ ಕುಂಬಳೆ, ಹಿಂದುಳಿದ ವಿಭಾಗ ಮೋಚರ್ಾದ ಕಾರ್ಯದಶರ್ಿ ರಮೇಶ್ ಭಟ್, ಪ್ರೇಮಾ ಶೆಟ್ಟಿ, ಸುಲೋಚನ, ಶಂಕರ ಕೆ, ಶಂಕರ ಆಳ್ವ, ಮಧುಸೂದನ್, ಸುಜಿತ್ ರೈ ಮೋಹನ ಮೊದಲಾದವರು ಶುಚೀಕರಣದ ನೇತೃತ್ವ ವಹಿಸಿದ್ದರು. 

    

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries