ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 07, 2018
ಷಷ್ಠೀ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ
ಬದಿಯಡ್ಕ: ಬೇಳ ಕುಮಾರಮಂಗಲ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಷಷ್ಠಿ ಮಹೋತ್ಸವವು ಡಿಸೆಂಬರ್ 13 ಗುರುವಾರದಂದು ವಿವಿಧ ಧಾಮರ್ಿಕ, ಸಾಂಸ್ಕೃತಿಕ ಕಾ0ರ್ುಕ್ರಮಗಳೊಂದಿಗೆ ನಡೆ0ುಲಿದೆ. ಕಾ0ರ್ುಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ನವೆಂಬರ್ 11 ಭಾನುವಾರ ಅಪರಾಹ್ನ 3 ಗಂಟೆಗೆ ನಡೆ0ುಲಿದೆ. ಉಳಿ0ುತ್ತಾ0ು ವಿಷ್ಣು ಆಸ್ರರ ಅಧ್ಯಕ್ಷತೆ0ುಲ್ಲಿ ಸಭಾ ಕಾರ್ಯಕ್ರಮ ನಡೆಯಲಿರುವುದು. ಈ ಸಮಾರಂಭಕ್ಕೆ ಊರಪರವೂರ ಭಕ್ತ ಭಾಂದವರು ಹಾಗೂ ಎಲ್ಲಾ ಸಂಘ ಸಂಸ್ಥೆಗಳ ಪದಾಧಿಕಾರಿಗಳನ್ನು ಆಹ್ವಾನಿಸಲಾಗಿದೆ. ಈ ಸಭೆ0ುಲ್ಲಿ ಷಷ್ಠೀ ಹಾಗೂ ಧನು ಪೂಜಾ ದಿನಗಳ ಕಾ0ರ್ುಕ್ರಮಗಳ ಕುರಿತು ಚಚರ್ಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.




