HEALTH TIPS

ಶಡ್ರಂಪಾಡಿಯಲ್ಲಿ ಬ್ರಹ್ಮಕಲಶ ಸಮಿತಿ ರೂಪೀಕರಣ

               
      ಕುಂಬಳೆ: ಸೂರಂಬೈಲು ಸಮೀಪದ ಶಡ್ರಂಪಾಡಿ ಶ್ರೀ ಗೋಪಾಲಕೃಷ್ಣ ದೇವಾಲಯದಲ್ಲಿ ಬ್ರಹ್ಮಕಲಶ ಸಮಿತಿ ರೂಪೀಕರಣ ಸಭೆ ಡಾ.ಶಂಕರನಾರಾಯಣ ಭಟ್ ಪಾಣಾಜೆ ಅವರ ಅಧ್ಯಕ್ಷತೆಯಲ್ಲಿ ಭಾನುವಾರ ನಡೆಯಿತು. ಎಚ್.ಶಂಕರನಾರಾಯಣ ಭಟ್ ಹೊಸಮನೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀ ಕೃಷ್ಣ ಪ್ರಸಾದ ಕಾವೇರಿಕಾನ ಸ್ವಾಗತಿಸಿ, ಅವಿನಾಶ ಕಾರಂತ ಪಾಡಿ ವಂದಿಸಿದರು. ಶ್ರೀ ವಿಘ್ನೇಶ್ವರ ಯಕ್ಷಗಾನ ಸಂಘ ನಾರಾಯಣಮಂಗಲ ಇವರಿಂದ ಕಾತರ್ಿಕ ಮಾಸದ ಕಾತರ್ಿಕ ಪೂಜೆಯ ಸಲುವಾಗಿ ದಕ್ಷಾಧ್ವರ ಪ್ರಸಂಗದ ಯಕ್ಷಗಾನ ಕೂಟ ಜರಗಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries