HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ಪೆರ್ಲದಲ್ಲಿ ರಾಜಮಾತಂಗೀ ಹವನ ಪೆರ್ಲ:ಶಬರಿಮಲೆಯ ಆಚಾರ ಅನುಷ್ಠಾನಗಳಿಗೆದುರಾದ ಕಂಟಕಗಳ ನಿವಾರಣೆ ಹಾಗೂ ದೈವೀಸಾನಿಧ್ಯವೃದ್ಧಿಗಾಗಿ ದೀಪಾವಳಿಯ ಪುಣ್ಯ ದಿನ ಮಂಗಳವಾರ ಸಂಜೆ ಪೆರ್ಲ ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ ಶಕ್ತಿ ಸ್ವರೂಪಿಣಿ ಜಗನ್ಮಾತೆಯ ಪ್ರೀತ್ಯರ್ಥ ರಾಜಮಾತಂಗೀ ಹವನ ನಡೆಯಿತು. ಶುಳುವಾಲಮೂಲೆ ವೇದಮೂತರ್ಿ ಶಿವಸುಬ್ರಹ್ಮಣ್ಯ ಭಟ್ ಹವನದ ನೇತೃತ್ವ ವಹಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries