HEALTH TIPS

ಕುಕ್ಕಂಗೋಡ್ಲು ದೇವಸ್ಥಾನದಲ್ಲಿ ಮರ ಏರಿಸುವ ಮುಹೂರ್ತ ನಾಳೆ

ಬದಿಯಡ್ಕ: ನೀಚರ್ಾಲು ಸಮೀಪದ ಕುಕ್ಕಂಗೋಡ್ಲು ಶ್ರೀ ಕಂಠಪಾಡಿ ಶ್ರೀ ಸುಬ್ರಹ್ಮಣ್ಯ ಸ್ವಾಮೀ ದೇವಸ್ಥಾನದಲ್ಲಿ ಜೀಣರ್ೋದ್ದಾರ ಕಾರ್ಯಗಳು ನಡೆಯುತಿದ್ದು ನೂತನ ಗಣಪತಿ ಗುಡಿಯ ಕೆಲಸವು ಈಗಾಗಲೇ ಪೂತರ್ಿಯಾಗಿದೆ. ಸುತ್ತುಗೋಪುರದ ಗೋಡೆಯ ಕೆಲಸಗಳು ನಡೆದು ಮರ ಏ ರಿಸುವ ಕಾರ್ಯದ ಮುಹೂರ್ತವು ನ. 28 ಬುಧವಾರ ಬೆಳಿಗ್ಗೆ 7-30 ರ ನಂತರ ನಡೆಯಲಿದೆ. ಜೀಣರ್ೋದ್ದಾರ ಕಾರ್ಯದಂಗವಾಗಿ ದೇಲಂಪಾಡಿ ಬಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ನ. 30 ರಂದು ಶುಕ್ರವಾರ ಬೆಳಿಗ್ಗೆ 8 ಕ್ಕೆ ಗಣಪತಿ ಹವನ, ರಾತ್ರಿ 8 ಕ್ಕೆ ದುಗರ್ಾಪೂಜೆ, ಸಾಮೂಹಿಕ ಪ್ರಾರ್ಥನೆ ಯೊಂದಿಗೆ ನಡೆಯಲಿದೆ. ಬಳಿಕ ಸುಬ್ರಹ್ಮಣ್ಯ ದೇವರಿಗೆ ವಿಶೇಷ ಅಲಂಕಾರದಲ್ಲಿ ಕಾತರ್ಿಕ ಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನ ನಡೆಯಲಿದೆ. ಭಕ್ತರು ಹೆಚ್ಚಿನ ಸಂಖ್ಯೆ ಭಾಗವಹಿಸಬೇಕಾಗಿ ವಿನಂತಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries