HEALTH TIPS

ಕೊಡ್ಲಮೊಗರು ಶಾಲೆಗೆ ಹಲವು ಬಹುಮಾನ

               
    ಮಂಜೇಶ್ವರ: ಕಾಸರಗೋಡು ಜಿಲ್ಲಾ ಮಟ್ಟದ ಅಲ್ಲಾಮ ಇಕ್ಬಾಲ್ ಉದರ್ು ಟ್ಯಾಲೆಂಟ್ ಸಚರ್್ ಪರೀಕ್ಷೆಯಲ್ಲಿ ಕೊಡ್ಲಮೊಗರು ಶ್ರೀ ವಾಣೀ ವಿಜಯ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾಥರ್ಿಗಳು ಹಲವು ಬಹುಮಾನಗಳನ್ನು ಪಡೆದುಕೊಂಡಿದ್ದಾರೆ.
    ತರಗತಿ ಮಟ್ಟದಲ್ಲಿ ನಡೆದ ಉದರ್ು ರಸ ಪ್ರಶ್ನೆಯಲ್ಲಿ 5 ನೇ ತರಗತಿಯ ಮರಿಯಾಲ್ ನಜೀಬ ದ್ವಿತೀಯ ಸ್ಥಾನವನ್ನೂ, 6 ನೇ ತರಗತಿ ಶದಾ ಮರಿಯಾಮ್ ರಸ ಪ್ರಶ್ನೆಯಲ್ಲಿ ಮತ್ತು ಲಫ್ಸ್ ಬಾಝಿಯಲ್ಲಿ ಪ್ರಥಮ ಸ್ಥಾನವನ್ನೂ, 7 ನೇ ತರಗತಿಯ ಸಾರಮ್ಮ ಜಾಸಿರ ಲಫ್ಸ್ ಬಾಝಿಯಲ್ಲಿ ದ್ವಿತೀಯ  ಸ್ಥಾನವನ್ನೂ ಪಡೆಯುವುದರೊಂದಿಗೆ ಶಾಲೆಯು ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ಬಹುಮಾನ ಪಡೆದ ವಿದ್ಯಾಥರ್ಿನಿಯರು ರಾಜ್ಯ ಮಟ್ಟದ ಸ್ಪಧರ್ೆಗೆ ಆಯ್ಕೆಯಾಗಿದ್ದಾರೆ. ಶಾಲೆಯ ಉದರ್ು ಅದ್ಯಾಪಿಕೆ ಸುಜಾತ ಟೀಚರ್ ಅವರು ಮಕ್ಕಳಿಗೆ ಮಾರ್ಗದರ್ಶನ ನೀಡಿದ್ದರು.
   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries