HEALTH TIPS

ನೀರ್ಚಾಲಿನಲ್ಲಿ ಹುರುಪು ಮೂಡಿಸಿದ ರುದ್ರಾ ಪ್ರೆಂಡ್ಸ್ ಕಬ್ಬಡಿ

ಬದಿಯಡ್ಕ: ನೀರ್ಚಾಲಿನ ಯುವ ತರುಣರ ಒಕ್ಕೂಟವಾದ ರುದ್ರಾ ಪ್ರೆಂಡ್ಸ್ ನೇತೃತ್ವದಲ್ಲಿ ನೀರ್ಚಾಲು ಪೇಟೆ ಜ್ಯೋತಿ ಮೈದಾನದಲ್ಲಿ 6 ವರ್ಷಗಳ ಬಳಿಕ 20ರ ಹರೆಯದ ಕೆಳಗಿನ ಜ್ಯೂನಿಯರ್ ಕಬ್ಬಡಿ ಪಂದ್ಯಾಟ ಭಾನುವಾರ ಹುರುಪಿನೊಂದಿಗೆ ಆಯೋಜಿಸಲ್ಪಟ್ಟಿತು. ಸುಮಾರು 45ಕ್ಕಿಂತಲೂ ಮಿಕ್ಕಿದ ತಂಡಗಳು ಭಾಗವಹಿಸಿದ್ದು,ಭಾನುವಾರ ತಡ ರಾತ್ರಿಯ ವರೆಗೂ ಕಿಕ್ಕಿರಿದ ಕ್ರೀಡಾ ಪ್ರೇಕ್ಷಕರಿಂದ ಪಂದ್ಯಾಟ ಸಂಪನ್ನಗೊಂಡಿತು. (ವಿವರಗಳನ್ನು ಮುಂದೆ ನಿರೀಕ್ಷಿಸಿ.)

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries