ಇಂದು ಆನ್ ಲೈನ್ ವಿಚಾರಸಂಕಿರಣ
0
ಡಿಸೆಂಬರ್ 14, 2018
ಕಾಸರಗೋಡು: ನ್ಯಾಷನಲ್ ಇನ್ಸ್ ಸ್ಟಿಟ್ಯೂಟ್ ಆಫ್ ಸ್ಪೀಚ್ ಆಂಡ್ ಹಿಯರಿಂಗ್ (ನಿಷಾ-ತಿರುವನಂತಪುರಂ) ವತಿಯಿಂದ, ಸಮಾಜನೀತಿ ಡೈರೆಕ್ಟರೇಟ್ ಸಹಕಾರದೊಂದಿಗೆ ವಿದ್ಯಾನಗರ ಸಿವಿಲ್ ಸ್ಟೇಷನ್ ಡಿ.ಬ್ಲೊಕ್ ನ ಜಿಲ್ಲಾ ಶಿಶುಸಂರಕ್ಷಣೆ ಘಟಕದಲ್ಲಿ ಇಂದು (ಡಿ.15ರಂದು) ಬೆಳಿಗ್ಗೆ 10.30ರಿಂದ ಮಧ್ಯಾಹ್ನ 12.55 ವರೆಗೆ "ಕುಷ್ಠರೋಗ-ತಿಳಿಯಬೇಕಾದ ವಾಸ್ತವ ವಿಚಾರಗಳು" ಎಂಬ ವಿಷಯದಲ್ಲಿ ಆನ್ ಲೈನ್ ಜನಜಾಗೃತಿ ವಿಚಾರಸಂಕಿರಣ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: 04994-256990 ಸಂಪರ್ಕಿಸಬಹುದಾಗಿದೆ.

