HEALTH TIPS

ಸಮರಸ ಚಿತ್ರ ಸುದ್ದಿ: ಶೇಷವನದಲ್ಲಿ ಸ್ವರ್ಣಕವನ ದೇವರ ಬಲಿ

ಕಾಸರಗೋಡು: ಬಾದಾರ ಶೇಷವನ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದಲ್ಲಿ ಚಂಪಾ ಷಷ್ಠಿ ಪ್ರಯುಕ್ತ ಜರಗಿದ ಉತ್ಸವದಲ್ಲಿ ಶ್ರೀದೇವರ ಉತ್ಸವಬಲಿ ಮೂರ್ತಿಗೆ ಭಕ್ತರೋರ್ವರು ಸಮರ್ಪಿಸಿದ ಸ್ವರ್ಣಕವಚದಲ್ಲಿ ಕಂಗೊಳಿಸುವ ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries