HEALTH TIPS

ಕ್ಷಯರೋಗ ನಿಯಂತ್ರಣ ಜಾಗೃತಿ: ಇಂದು ಬೀದಿನಾಟಕ

ಕಾಸರಗೋಡು: ಕ್ಷಯರೋಗ ನಿಯಂತ್ರಣ ಜಾಗೃತಿ ಸಂಬಂಧ ಬೀದಿನಾಟಕ ಪ್ರದರ್ಶನ ಇಂದು (ಡಿ.27) ಬೆಳಿಗ್ಗೆ 10 ಗಂಟೆಗೆ ಕಾಸರಗೋಡು ಹೊಸಬಸ್ ನಿಲ್ದಾಣ ಆವರಣದಲ್ಲಿ ಜರುಗಲಿದೆ. ಕ್ಷಯರೋಗ ನಿಯಂತ್ರಣ ಜಿಲ್ಲಾ ಸಮಿತಿ ವತಿಯಿಂದ ಈ ಜಾಗೃತಿ ನಾಟಕ ಆಯೋಜಿಸಲಾಗಿದೆ. ಶಾಸಕ ಎನ್.ಎ.ನೆಲ್ಲಿಕುನ್ನು ನಾಟಕ ಪ್ರದರ್ಶನವನ್ನು ಉದ್ಘಾಟಿಸುವರು. ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಟಿ.ಪಿ.ಆಮಿನಾ ಅಧ್ಯಕ್ಷತೆ ವಹಿಸುವರು. ಹೊಸ ಬಸ್ ನಿಲ್ದಾಣ ಆವರಣದ ಪ್ರದರ್ಶನದ ಬಳಿಕ ಪಾಲಕುನ್ನು, ಕಾಞÂಂಗಾಡ್,ನೀಲೇಶ್ವರ, ಚೆರುವತ್ತೂರು, ತ್ರಿಕರಿಪುರ ಮೊದಲಾದೆಡೆ ಈ ಜನಜಾಗೃತಿ ನಾಟಕ ನಡೆಯಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries