HEALTH TIPS

ಇಂದು ಕೃಷಿ ಬಳಕೆಯ ಸೀಮೆ ಎಣ್ಣೆ ವಿತರಣೆ

ಉಪ್ಪಳ: ಕೃಷಿ ಅಗತ್ಯಕ್ಕಿರುವ ಸೀಮೆಎಣ್ಣೆ ಪರವಾನಿಗೆ ಇಂದು (ಮಾ.28) ರಿಂದ ಬಂದ್ಯೋಡಿನಲ್ಲಿರುವ ಮಂಜೇಶ್ವರ ತಾಲೂಕು ಸಾರ್ವಜನಿಕ ವಿತರಣಾ ಕಚೇರಿಯಲ್ಲಿ ವಿತರಿಸಲಾಗುವುದು. ಪರವಾನಗಿ ಪಡೆಯಲು ಆಗಮಿಸುವವರು ಪಡಿತರ ಚೀಟಿ, ಆಧಾರ್ ಕಾರ್ಡ್, 50 ರೂ. ಜೊತೆಗೆ ತರಬೇಕು ಎಂದು ಸಂಬಂಧಪಟ್ಟವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries