HEALTH TIPS

ರಾರಾಜಿಸುತ್ತಿರುವ ಮಣ್ಣಿನ ಮಡಿಕೆಗಳು

ಸಮರಸ ಚಿತ್ರ ಸುದ್ದಿ: ಕಾಸರಗೋಡು: ಇತಿಹಾಸ ಪ್ರಸಿದ್ಧ ಕಾಸರಗೋಡು ಶ್ರೀ ಮಲ್ಲಿಕಾರ್ಜನ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಮಾ.19 ರಂದು ಆರಂಭಗೊಳ್ಳಲಿದ್ದು, ಉತ್ಸವದ ವಿಶೇಷ ಆಕರ್ಷಣೆಯಾಗಿರುವ ಮಣ್ಣಿನ ಮಡಿಕೆ ಉತ್ಸವದ ನಿಮ್ಮಿತ್ತ ದೇವಸ್ಥಾನದ ಪರಿಸರದಲ್ಲಿ ಮಾರಾಟಕ್ಕಾಗಿ ರಾರಾಜಿಸುತ್ತಿರುವುದು ಭಾನುವಾರ ಕಂಡುಬಂತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries