HEALTH TIPS

ಅಂಬಿಲಡ್ಕದಲ್ಲಿ ಜನ್ಮಾಷ್ಟಮಿಗೆ ಚಾಲನೆ


       ಸಮರಸ ಚಿತ್ರ ಸುದ್ದಿ:ಕುಂಬಳೆ: ಅಂಬಿಲಡ್ಕ ಶ್ರೀರಾಮ ಭಜನಾ ಮಂದಿರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಶುಕ್ರವಾರ ನಡೆದ  ವಿವಿಧ ಕಾರ್ಯಕ್ರಮಗಳನ್ನು ಹಿರಿಯರಾದ ರಾಮಚಂದ್ರ ಪಾಂಗಣ್ಣಾಯ ಅವರು ಉದ್ಘಾಟಿಸಿ ಮಾತನಾಡುತ್ತಿರುವುದು.ಶ್ರೀನಿವಾಸ ಆಳ್ವ ಕಳತ್ತೂರು ಅಧ್ಯಕ್ಷತೆ ವಹಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries