HEALTH TIPS

ಬಾಯಾರು ಸೇವಾ ಸಹಕಾರಿ ಬ್ಯಾಂಕ್ ಮಹಾಸಭೆ

         
     ಉಪ್ಪಳ:  ಬಾಯಾರು ಸೇವಾ ಸಹಕಾರಿ ಬ್ಯಾಂಕ್ ನ  2018-19 ವರ್ಷದ ವಾರ್ಷಿಕ ಮಹಾಸಭೆಯು ಸೆ. 28 ರಂದು ಶನಿವಾರ ಅಪರಾಹ್ನ 2 ರಿಂದ ಬ್ಯಾಂಕ್ ನ ಪ್ರಧಾನ ಕಛೇರಿಯ ಪರಿಸರದಲ್ಲಿ ನಡೆಯಿತು.
    ಬ್ಯಾಂಕ್ ಅಧ್ಯಕ್ಷ  ಸುಬ್ಬಣ್ಣ ಭಟ್ ಅವರು ಮಾತಾಡಿ ಬ್ಯಾಂಕ್ ನ ಸರ್ವತೋಮುಖ ಅಭಿವೃದ್ಧಿಗೆ ಸರ್ವ ಸದಸ್ಯರುಗಳು ಕಾರಣರಾಗಿದ್ದಾರೆ. ಸದಸ್ಯರ ಅವಶ್ಯಕತೆಗಳಾನುಸಾರವಾಗಿ ಬ್ಯಾಂಕ್ ವಿವಿಧ ಸಾಲಗಳನ್ನು ನೀಡುತ್ತಿದೆ. ಸಾಲವನ್ನು ಕ್ಲಪ್ತ ಸಮಯಕ್ಕೆ ಮರುಪಾವತಿ ಮಾಡಿದರೆ ಬ್ಯಾಂಕ್ ಇನ್ನಷ್ಟು ಅಭಿವೃದ್ದಿ ಹೊಂದಲಿದೆ ಎಂದರು.
     ಬ್ಯಾಂಕ್ ನ ಕಾರ್ಯದರ್ಶಿ ಪ್ರಕಾಶ್ ಅವರು  ಮಹಾಸಭೆಯಲ್ಲಿ  2018-19  ನೇ ವರ್ಷದ ವಾರ್ಷಿಕ ವರದಿ ಹಾಗೂ ಆಯವ್ಯಯ ಮಂಡಿಸಿದರು. ಬಳಿಕ 2018-19  ನೇ ವರ್ಷದ ಮುಂಗಡಪತ್ರಕ್ಕಿಂತ ಅಧಿಕ ಖರ್ಚಿನ ಅಂಗೀಕಾರ,  2020-21 ನೇ ವರ್ಷದ ಮುಂಗಡಪತ್ರ ಹಾಗೂ 2018-19  ನೇ ವರ್ಷದ ಅಡಿಟ್ ವರದಿಯನ್ನು ಅಂಗೀಕರಿಸಲಾಯಿತು. ನಿರ್ದೇಶಕ ಸುಬ್ರಮಣ್ಯ ಭಟ್ ಸ್ವಾಗತಿಸಿ,  ಹರಿಣಾಕ್ಷ ವಂದಿಸಿದರು. ಸಂತೋಷ್ ಸಭೆ ನಿರ್ವಹಿಸಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries