ಸಮರಸ ಚಿತ್ರ ಸುದ್ದಿ: ಪೆರ್ಲ: ಪೆರ್ಲದ ಶ್ರೀಸತ್ಯನಾರಾಯಣ ವಿದ್ಯಾ ಸಂಸ್ಥೆಗಳ ನೇಚರ್ ಕ್ಲಬ್ ವಿದ್ಯಾರ್ಥಿಗಳು, ಅಧ್ಯಾಪಕರಿಂದ ಮತ್ತು ಸ್ವಚ್ಛ ಪೆರ್ಲ ಅಭಿಯಾನದ ಸದಸ್ಯರಿಂದ ಪೇಟೆಯಲ್ಲಿ ಸ್ವಚ್ಛತೆಯ ಬಗ್ಗೆ ಜನಜಾಗೃತಿ ಮೂಡಿಸುವ ಸಲುವಾಗಿ ಕರಪತ್ರ ವಿತರಿಸಲಾಯಿತು. ಶ್ರೀಸತ್ಯನಾರಾಯಣ ಪ್ರೌಢ ಶಾಲೆ ಆಡಳಿತ ಸಿಬ್ಬಂದಿ ವರ್ಗ, ಅಧ್ಯಾಪಕ-ಅಧ್ಯಾಪಿಕೆಯರು, ನೇಚರ್ ಕ್ಲಬ್ಬಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಸ್ವಚ್ಛ ಪೆರ್ಲ ಅಭಿಯಾನದ ಕಾರ್ಯಕರ್ತರು ಸ್ವಚ್ಛತಾ ಜನಜಾಗೃತಿಯ ನೇತೃತ್ವವಹಿಸಿದ್ದರು.
ಪೆರ್ಲದಲ್ಲಿ ಸ್ವಚ್ಚತೆಯ ಜನಜಾಗೃತಿ ಕರಪತ್ರ ವಿತರಣೆ
0
ಸೆಪ್ಟೆಂಬರ್ 26, 2019
ಸಮರಸ ಚಿತ್ರ ಸುದ್ದಿ: ಪೆರ್ಲ: ಪೆರ್ಲದ ಶ್ರೀಸತ್ಯನಾರಾಯಣ ವಿದ್ಯಾ ಸಂಸ್ಥೆಗಳ ನೇಚರ್ ಕ್ಲಬ್ ವಿದ್ಯಾರ್ಥಿಗಳು, ಅಧ್ಯಾಪಕರಿಂದ ಮತ್ತು ಸ್ವಚ್ಛ ಪೆರ್ಲ ಅಭಿಯಾನದ ಸದಸ್ಯರಿಂದ ಪೇಟೆಯಲ್ಲಿ ಸ್ವಚ್ಛತೆಯ ಬಗ್ಗೆ ಜನಜಾಗೃತಿ ಮೂಡಿಸುವ ಸಲುವಾಗಿ ಕರಪತ್ರ ವಿತರಿಸಲಾಯಿತು. ಶ್ರೀಸತ್ಯನಾರಾಯಣ ಪ್ರೌಢ ಶಾಲೆ ಆಡಳಿತ ಸಿಬ್ಬಂದಿ ವರ್ಗ, ಅಧ್ಯಾಪಕ-ಅಧ್ಯಾಪಿಕೆಯರು, ನೇಚರ್ ಕ್ಲಬ್ಬಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಸ್ವಚ್ಛ ಪೆರ್ಲ ಅಭಿಯಾನದ ಕಾರ್ಯಕರ್ತರು ಸ್ವಚ್ಛತಾ ಜನಜಾಗೃತಿಯ ನೇತೃತ್ವವಹಿಸಿದ್ದರು.


