ಮುಖಪುಟ ಸುಣ್ಣಾರ ಭಜನಾ ಮಂದಿರದ ಭೋಜನ ಶಾಲೆಗೆ ಮುಹೂರ್ತ ಸುಣ್ಣಾರ ಭಜನಾ ಮಂದಿರದ ಭೋಜನ ಶಾಲೆಗೆ ಮುಹೂರ್ತ 0 samarasasudhi ಅಕ್ಟೋಬರ್ 21, 2019 ಸಮರಸ ಚಿತ್ರ ಸುದ್ದಿ: ಮಂಜೇಶ್ವರ: ಬಾಳ್ಯೂರು ಸುಣ್ಣಾರ ಶ್ರೀ ಅಯ್ಯಪ್ಪ ಭಜನಾ ಮಂದಿರದ ನೂತನ ಭೋಜನ ಶಾಲೆಯ ಮುಹೂರ್ತವನ್ನು ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮದ ಪರಮಪೂಜ್ಯ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಯವರು ಇತ್ತೀಚೆಗೆ ನೇರವೆರಿಸಿದರು. ನವೀನ ಹಳೆಯದು