HEALTH TIPS

ವಿದ್ಯಾನಿಕೇತನ ಕಲೋತ್ಸವದಲ್ಲಿ ಸಾಧನೆ


       ಸಮರಸ ಚಿತ್ರ ಸುದ್ದಿ: ಉಪ್ಪಳ: ಕೇರಳದ ವಿದ್ಯಾನಿಕೇತನ ನಡೆಸಿದ ರಾಜ್ಯ ಮಟ್ಟದ ಶಾಲಾ ಕಲೋತ್ಸವದಲ್ಲಿ ಗಾಯತ್ರಿ 2ನೇ ಸ್ಥಾನ ಎ ಗ್ರೇಡ್ ಪಡೆದಿದ್ದಾಳೆ. ಈಕೆ ಕೊಂಡೆವೂರು ನಿತ್ಯಾನಂದ ವಿದ್ಯಾಪೀಠದ ವಿದ್ಯಾರ್ಥಿನಿ. ಕುಬಣೂರಿನ ಕೇಶವ ಆಚಾರ್ಯ ಹಾಗೂ ಶಶಿರೇಖಾ ದಂಪತಿಗಳ ಪುತ್ರಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries