ಕುಂಬಳೆ: ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಕುಂಟಂಗೇರಡ್ಕ ಸಂಪಿಗೆಕಟ್ಟೆ ಶ್ರೀ ವನದುರ್ಗಾ, ವನಶಾಸ್ತಾರ ಕ್ಷೇತ್ರದಿಂದ ಕಣಿಪುರ ದೇವಾಲಯಕ್ಕೆ ಜ.14ರಂದು ಬೆಳಗ್ಗೆ 8 ಗಂಟೆಗೆ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ. ಹೊರೆಕಾಣಿಕೆಗೆ ಬೇಕಾದ ಸುವಸ್ತುಗಳನ್ನು ಸಂಪಿಗೆಕಟ್ಟೆ ಕ್ಷೇತ್ರಕ್ಕೆ ಜ.13ರಂದು ಸಂಜೆಯೊಳಗೆ ತಲುಪಿಸಬೇಕೆಂದು ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.
ಕಣಿಪುರ ಜಾತ್ರೆ-ಹಸಿರುವಾಣಿ ಹೊರೆಕಾಣಿಕೆ-ಪ್ರಕಟಣೆ
0
ಜನವರಿ 10, 2020
ಕುಂಬಳೆ: ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಕುಂಟಂಗೇರಡ್ಕ ಸಂಪಿಗೆಕಟ್ಟೆ ಶ್ರೀ ವನದುರ್ಗಾ, ವನಶಾಸ್ತಾರ ಕ್ಷೇತ್ರದಿಂದ ಕಣಿಪುರ ದೇವಾಲಯಕ್ಕೆ ಜ.14ರಂದು ಬೆಳಗ್ಗೆ 8 ಗಂಟೆಗೆ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ. ಹೊರೆಕಾಣಿಕೆಗೆ ಬೇಕಾದ ಸುವಸ್ತುಗಳನ್ನು ಸಂಪಿಗೆಕಟ್ಟೆ ಕ್ಷೇತ್ರಕ್ಕೆ ಜ.13ರಂದು ಸಂಜೆಯೊಳಗೆ ತಲುಪಿಸಬೇಕೆಂದು ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.




