HEALTH TIPS

ಬಾಯಾರು ಬಂಡಿಮಾರು ನೇಮ ನಾಳೆ

       
      ಉಪ್ಪಳ: ಬಾಯಾರು ಬಂಡಿಮಾರು ನೇಮ ಜ. 8 ರಂದು ಬುಧವಾರ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
      ಕಾರ್ಯಕ್ರಮದ ಅಂಗವಾಗಿ ಇಂದು(ಜ. 7) ಮಧ್ಯಾಹ್ನ ಬಲಿವಾಡು ಕೂಟ ನಡೆಯಲಿದೆ. ರಾತ್ರಿ 9 ರಿಂದ ಮಂಡಲ ಪೂಜೆ, 10 ರಿಂದ ರಂಗಪೂಜೆ ಹಾಗೂ ಪ್ರಸಾದ ಭೋಜನ ನಡೆಯಲಿದೆ. ಬಳಿಕ ಭಂಡಾರ ಇಳಿಯುವ ಕಾರ್ಯಕ್ರಮದ ನಡೆಯಲಿದೆ.
     ಬುಧವಾರ ಅಪರಾಹ್ನ 3 ಕ್ಕೆ ಶ್ರೀ ಮಲರಾಯಾದಿ ದೈವಗಳ ನೇಮ ವಿಜೃಂಭಣೆಯಿಂದ ಜರಗಲಿರುವುದು. ಭಕ್ತಾದಿಗಳಿ ಹೆಚ್ಚಿನ ಸಂಖ್ಯೆಯಲ್ಲಿ ಬಂದು  ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡು ಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿ ಶ್ರೀದೇವರ ಹಾಗೂ ದೈವಗಳ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries