ಕಾಸರಗೋಡು: ಮುಸ್ಲಿಂ ಲೀಗ್ ಮುಖಂಡ, ಪಕ್ಷದ ಪೆÇೀಷಕ ಸಂಘಟನೆಯಾದ ಸ್ವತಂತ್ರ ಕೃಷಿಕ ಸಂಘದ ಜಿಲ್ಲಾ ಅಧ್ಯಕ್ಷ, ಮಾಜಿ ನಗರಸಭಾ ಸ್ಥಾಯೀ ಸಮಿತಿ ಅಧ್ಯಕ್ಷರಾಗಿದ್ದ ವಿದ್ಯಾನಗರ ಚಾಲ ರೋಡ್ ರಹಮತ್ನಗರದ ವಿಕಸನ ಅಬ್ದುಲ್ ರಹಿಮಾನ್ (72) ಅವರು ಭಾನುವಾರ ಬೆಳಗ್ಗೆ ನಿಧನ ಹೊಂದಿದರು. ಮೃತರು ಚೈಲ್ಡ್ಲೈನ್ ನಿರ್ದೇಶಕರಾಗಿಯೂ, ಬೆದಿರ ಜುಮಾಅತ್ ಸಮಿತಿ ಮಾಜಿ ಪ್ರಧಾನ ಕಾರ್ಯದರ್ಶಿ, ಬೆದಿರ ಪಿಟಿಎಂಎಯುಪಿ ಶಾಲೆ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅವರು ಐಎಡಿಯೊಂದಿಗೆ ಸಹಕರಿಸಿ ದುಡಿದಿದ್ದರು. ನಾಲ್ಕು ಬಾರಿ ಕಾಸರಗೋಡು ನಗರಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. ಮೃತರು ಪತ್ನಿ, ಆರು ಮಂದಿ ಪುತ್ರರು ಹಾಗು ಪುತ್ರಿಯನ್ನು ಅಗಲಿದ್ದಾರೆ.
ಲೀಗ್ ಹಿರಿಯ ನೇತಾರ ಅಬ್ದುಲ್ ರಹಿಮಾನ್ ನಿಧನ
0
ಏಪ್ರಿಲ್ 20, 2020
ಕಾಸರಗೋಡು: ಮುಸ್ಲಿಂ ಲೀಗ್ ಮುಖಂಡ, ಪಕ್ಷದ ಪೆÇೀಷಕ ಸಂಘಟನೆಯಾದ ಸ್ವತಂತ್ರ ಕೃಷಿಕ ಸಂಘದ ಜಿಲ್ಲಾ ಅಧ್ಯಕ್ಷ, ಮಾಜಿ ನಗರಸಭಾ ಸ್ಥಾಯೀ ಸಮಿತಿ ಅಧ್ಯಕ್ಷರಾಗಿದ್ದ ವಿದ್ಯಾನಗರ ಚಾಲ ರೋಡ್ ರಹಮತ್ನಗರದ ವಿಕಸನ ಅಬ್ದುಲ್ ರಹಿಮಾನ್ (72) ಅವರು ಭಾನುವಾರ ಬೆಳಗ್ಗೆ ನಿಧನ ಹೊಂದಿದರು. ಮೃತರು ಚೈಲ್ಡ್ಲೈನ್ ನಿರ್ದೇಶಕರಾಗಿಯೂ, ಬೆದಿರ ಜುಮಾಅತ್ ಸಮಿತಿ ಮಾಜಿ ಪ್ರಧಾನ ಕಾರ್ಯದರ್ಶಿ, ಬೆದಿರ ಪಿಟಿಎಂಎಯುಪಿ ಶಾಲೆ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅವರು ಐಎಡಿಯೊಂದಿಗೆ ಸಹಕರಿಸಿ ದುಡಿದಿದ್ದರು. ನಾಲ್ಕು ಬಾರಿ ಕಾಸರಗೋಡು ನಗರಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. ಮೃತರು ಪತ್ನಿ, ಆರು ಮಂದಿ ಪುತ್ರರು ಹಾಗು ಪುತ್ರಿಯನ್ನು ಅಗಲಿದ್ದಾರೆ.


