HEALTH TIPS

ಹೊರಗೆ ತೆರಳಬೇಡಿ ಪ್ಲೀಸ್- ಬೆಳಗ್ಗೆ ವಾಟ್ಸ್ ಆಪ್ ನಂಬ್ರಕ್ಕೆ ಪಟ್ಟಿ ಕಳುಹಿಸಿದರೆ, ಸಂಜೆ ಸಾಮಾಗ್ರಿಗಳು, ಔಷಧಗಳು ಮನೆಗೆ ತಲಪಲಿವೆ: ಐ.ಜಿ.


         ಕಾಸರಗೋಡು:  ಡಬ್ಬಲ್ ಲಾಕ್ ಡೌನ್ ಆದೇಶ ಜಾರಿಯಲ್ಲಿರುವ ಪ್ರದೇಶಗಳಲ್ಲದೆ ಕಾಸರಗೋಡು ಜಿಲ್ಲೆಯ ಎಲ್ಲ ಪ್ರದೇಶಗಳಲ್ಲೂ ಪೆÇಲೀಸರು ಹೆಚ್ಚುವರಿ ಜಾಗ್ರತೆ ವಹಿಸುತ್ತಿದ್ದಾರೆ. ಜನತೆಗೆ ಅಗತ್ಯವಿರುವ ಸಾಮಾಗ್ರಿ ಮತ್ತು ಔಷಧ ಗಳನ್ನು ಮನೆಗಳಿಗೇ ತಲಪಿಸುವ ಪೆÇಲೀಸರ ಈ ಯೋಜನೆ ಕರುದಲ್ (ಜಾಗರೂಕತೆ) ಎಂಬ ಹೆಸರಿನಲ್ಲಿ ಜಾರಿಗೊಳ್ಳಲಿದೆ ಎಂದು ಐ.ಜಿ.ವಿಜಯ್ ಸಖಾರೆ ತಿಳಿಸಿದರು. ಅನಿವಾರ್ಯ ಸಾಮಾಗ್ರಿಗಳ ಮತ್ತು ಔಷಧಗಳ ಪಟ್ಟಿಯನ್ನು 9497935780, 9497980940 ಎಂಬ ವಾಟ್ಸ್ ಆಪ್ ನಂಬ್ರಕ್ಕೆ ಬೆಳಗ್ಗೆ ಕಳುಹಿಸಿದರೆ ಸಂಜೆ ಮನೆಗಳಿಗೆ ತಲಪಲಿದೆ. ಸಾಮಾಗ್ರಿ ಪಡೆದುಕೊಂಡು , ಬಿಲ್ ನ ಮೊಬಲಗು ಮಾತ್ರ ನೀಡಿದರೆ ಸಾಕು ಎಂದು ಐ.ಜಿ. ತಿಳಿಸಿದರು. ಈ ಯೋಜನೆಯನ್ನು ಸಾರ್ವಜನಿಕರು ಗರಿಷ್ಠ ಮಟ್ಟದಲ್ಲಿ ಸದುಪಯೋಗ ಪಡಿಸಬೇಕು ಎಂದು ಐ.ಜಿ. ಹೇಳಿರುವರು.   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries