HEALTH TIPS

ಕರ್ನಾಟಕದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಪ್ರಯಾಣ ಸೌಲಭ್ಯ ಲಭ್ಯ: ಜಿಲ್ಲಾಧಿಕಾರಿ


       ಕಾಸರಗೋಡು: ಜಿಲ್ಲೆಯಿಂದ ಕರ್ನಾಟಕದಲ್ಲಿ ಪಿಯುಸಿ ದ್ವಿತೀಯ ವರ್ಷ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಅಗತ್ಯದ ಯಾತ್ರಾ ಸೌಲಭ್ಯ ಏರ್ಪಡಿಸುವುದಾಗಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿರುವರು.
     ಕಾಸರಗೋಡು ಜಿಲ್ಲಾಡಳಿತೆ ದಕ್ಷಿಣ ಕನ್ನಡ ಜಿಲ್ಲಾಡಳಿತೆಯೊಂದಿಗೆ ನಡೆಸಿದ ಮಾತುಕತೆಯ ಫಲವಾಗಿ ದಕ್ಷಿಣ ಕನ್ನಡ ಡೆಪ್ಯೂಟಿ ಕಮೀಷನರ್ ಈ
ಕ್ರಮಕೈಗೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಜೂ.18ರಂದು ಪಿಯುಸಿ ದ್ವಿತೀಯ ವರ್ಷದ ಇಂಗ್ಲೀಷ್ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗಾಗಿ ಈ ಬಸ್ ಯಾತ್ರಾ ಸೌಲಭ್ಯ ಏರ್ಪಡಿಸಲಾಗಿದೆ.
            ಗಡಿಪ್ರದೇಶದಲ್ಲಿ ನೋಡೆಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಅವರ ಹೆಸರು ಮತ್ತು ಮೊಬೈಲ್ ನಂಬ್ರ ಇಂತಿದೆ:
1. ಕಿಶೋರ್ ಕುಮಾರ್ ಶೇಣಿ. ಪ್ರಾಂಶುಪಾಲರು. : 94495029.
2. ಜಯಾನಂದ ಸುವರ್ಣ. ಪ್ರಾಂಶುಪಾಲರು: 9419049239.
3. ವಿನಾಯಕ, ಪ್ರಾಂಶುಪಾಲರು, ತಲಪ್ಪಾಡಿ ಶಾರದಾ ಪಿ.ಯು. ಕಾಲೇಜು.: 9481275008.
4. ಸಂಗೀತಾ,ಪ್ರಾಂಶುಪಾಲರು, ಹಲ್ಲಾರ್ ಪಿ.ಯು.ಕಾಲೇಜು.: 9480121828.
5. ಶರ್ಮಿಳಾ, ಪ್ರಾಂಶುಪಾಲರು, ಶ್ರೀ ಪಾಂಡಿರಾಜ್ ಬಲ್ಲಾಳ್ ಪಿ.ಯು.ಕಾಲೇಜು: 7899797979.
6. ವಿಕ್ರಂ, ಪ್ರಾಂಶುಪಾಲರು, ಪರಿಜನ ಪಿ.ಯು. ಕಾಲೇಜು, ಸೋಮೇಶ್ವರ: 9035206601.
7. ಪ್ರೇಮನಾಥ್ ಶೆಟ್ಟಿ, ಪ್ರಾಂಶುಪಾಲರು, ಫಿಸಿಕಲ್ ಡೈರೆಕ್ಟರ್, ಶ್ರೀ ವಿವೇಕಾನಂದ ಪಿ.ಯು.ಕಾಲೇಜು, ಎಡಪದವು: 9845332105.
8. ನವೀನ್, ಸ್ವಾಮಿ ಪಿ.ಯು.ಕಾಲೇಜು, ಸುರಂಕೋಟೆ: 9844612952.
9. ನಂದಾರ್, ಫಿಸಿಕಲ್ ಡೈರೆಕ್ಟರ್.
       ಹೆಚ್ಚಿನ ಮಾಹಿತಿಗಾಗಿ ಕಾಸರಗೋಡು ಜಿಲ್ಲಾ ಸಾರ್ವಜನಿಕ ಸಂಪರ್ಕ ಇಲಾಖೆ ಕಚೇರಿಯನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ: 04994-255145, 9496003201.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries